ಸಿದ್ದಾಪುರ (ಉಕ):- ಶಿಕ್ಷಣ ಪ್ರಸಾರಕ ಸಮಿತಿಯಿಂದ ಸೋಮವಾರದಿಂದ 3ದಿನಗಳ ಕಾಲ ಸಿದ್ದಾಪುರ ಪಟ್ಟಣದ ಸಿದ್ದಿ ವಿನಾಯಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ ಹಾಗೂ ವಾರ್ಷಿಕೋತ್ಸವಗಳ ಕಾರ್ಯಕ್ರಮವನ್ನು ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ ಉಧ್ಘಾಟಿಸಿದರು. ಪಪ್ಪಾಯಿಗಿಡಕ್ಕೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ತಲೆಯಲ್ಲಿ ಜಾತ್ರೆಗಳೆಂದರೆ ತಿರುಗುವ ಚಕ್ರಗಳು, ಸಪ್ಪಳ, ಗದ್ದಲ, … [Read more...] about ಶಿಕ್ಷಣ ಪ್ರಸಾರಕ ಸಮಿತಿಯಿಂದ ಸಿದ್ದಾಪುರದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ.
ಸಂತೆ
ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಹಳಿಯಾಳ: ಜನ ಸಂದನಿಯಿಂದ ಕೂಡಿರುವ ಸ್ಥಳ, ಸಂತೆ, ಮಾರುಕಟ್ಟೆಗಳಲ್ಲಿ ತಮ್ಮ ಕೈಚಳಕದಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ನವನಗರದ ನಿವಾಸಿ ಶ್ರೀನಿವಾಸ ಆನಂದ ಭದ್ರಾವತಿ ಯಾನೆ ವಡ್ಡರ ಎಂಬಾತನೇ ಮೊಬೈಲ್ ಕಳ್ಳನಾಗಿದ್ದು ದಿ.7 ರವಿವಾರದಂದು ಹಳಿಯಾಳದಲ್ಲಿ ವಾರದ ಸಂತೆ ಇರುವುದರಿಂದ ಅಲ್ಲಿ ಬಂದ ಕಳ್ಳ ತನ್ನ … [Read more...] about ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ
ಶಿರಸಿ ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ ಏರ್ಪಡಿಸಲಾಗಿರುತ್ತದೆ. ತೋಟಗಾರಿಕಾ ಬೆಳೆಗಳ ಕಸಿ ಸಸಿಗಳನ್ನು ಒಂದೇ ಸೂರಿನಡಿ ದೊರಕಿಸಿಕೊಡುವ ಉದ್ದೇಶದಿಂದ ಸಸ್ಯ ಸಂತೆಯನ್ನು ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಹಾಗೂ ಸಾರ್ವಜನಿಕರು ಪಡೆಯಬೇಕೆಂದು ಶಿರಸಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. … [Read more...] about ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ
ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ
ಹೊನ್ನಾವರ;ಶನಿವಾರ ಸಂತೆಗೆ ವ್ಯಾಪಾರಕ್ಕೆ ಹೋದಾಗ 29 ಗ್ರಾಂ ತೂಕದ ಅಂದಾಜು 1 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರದಂತಹ ಚಿನ್ನದ ಸರವನ್ನು ರಾಘವೇಂದ್ರ ಹೊನ್ನಪ್ಪ ನಾಯ್ಕ ಎಂಬುವವರು ಪೋಲಿಸ್ ತಾಬಾ ಒಪ್ಪಿಸಿದ್ದಾರೆ. ಇವರು ಕುಮಟಾ ತಾಲೂಕಿನ ವನ್ನಳ್ಳಿಯ ರಾಘವೇಂದ್ರ ನಾಯ್ಕ ಹೊನ್ನಾವರದಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿದ್ದು ಸಂತೆಗೆ ಹೋದಾಗ ಚಿನ್ನದ ಸರ ಸಿಕ್ಕಿದ್ದು ಇದನ್ನು ಯಾರದೆಂದು ಕೇಳಿ ಸಂತೆ ಇಡೀ ತಿರುಗಾಡಿದ್ದಾನೆ ಎರಡು ದಿನ ತಮ್ಮಲ್ಲಿ ಇಟ್ಟುಕೊಂಡು … [Read more...] about ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ