ಹೊನ್ನಾವರ : ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಜಿ.ಎಸ್.ಬಿ ಸಮಾಜದ ಯುವವಾಹಿನಿಯ ಆಶ್ರಯದಲ್ಲಿ ಸಪ್ಟೆಂಬರ್ 9 ರ ರವಿವಾರದಂದು ಸಹಸ್ರ ಸತ್ಯನಾರಾಯಣ ವ್ರತಾಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವ್ರತಾಚರಣೆ ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ತದನಂತರ ಸಂಜೆ 5 ಗಂಟೆಗೆ " ಅಭಂಗವಾಣಿ" ಭಕ್ತಿ ಸಂಗಿತ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಖ್ಯಾತ ಗಾಯಕ ಕೃಷ್ಣೇಂದ್ರ ವಾಡೇಕರ್, ಸಂವಾದಿನಿಯಲ್ಲಿ ಶಿರಶಿ ಯಡಳ್ಳಿಯ ಪ್ರಕಾಶ ಹೆಗಡೆ, ತಬಲಾ ಸಾಥಿಯಲ್ಲಿ ಎನ್.ಜಿ.ಹೆÉಗಡೆ … [Read more...] about ಸಪ್ಟೆಂಬರ್ 9 ರ ರವಿವಾರದಂದು ಸಹಸ್ರ ಸತ್ಯನಾರಾಯಣ ವ್ರತಾಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮ
ಸಂವಾದಿನಿ
ಸಂಗೀತ ಕಾರ್ಯಕ್ರಮ
ಹೊನ್ನಾವರ :ಇಲ್ಲಿನ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಮಹಾಗಣಪತಿಯ ಪದತಲದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಭಿನ್ನ ಗಾಯನ, ವಾದನಗಳ ಸಂಗೀತಧಾರೆ ಮಹಾಗಣಪತಿಗೆ ಧಾರೆಧಾರೆಯಾಗಿ (ಗಾನಭಿಷೇಕ) ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 10.00 ಗಂಟೆಗೆ ಆರಂಭಿಸಿ ರಾತ್ರಿ 2.30 ರವರೆಗೆ ಕಲಾವಿದರು ಕಲಾ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಗಜಾನ ಭಂಡಾರಿಯವರ ಶಹನಾಯಿ ಮಂಗಲ ವಾದ್ಯದೊಂದಿಗೆ ಮಾಲಾಶ್ರೀ … [Read more...] about ಸಂಗೀತ ಕಾರ್ಯಕ್ರಮ