ಕರ್ನಾಟಕದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ವರ್ಚುವಲ್ ಮೂಲಕ ನೆರವೇರಿಸಿದರು. ಈ ಯೋಜನೆಗಳಲ್ಲಿ 10,904 ಕೋಟಿ ರೂ.ವೆಚ್ಚದ 1,197 ಕಿ.ಮೀ ರಸ್ತೆಗಳು ಸೇರಿವೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ವಹಿಸಿದ್ದರು, ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಶ್ರೀ … [Read more...] about ದೇಶದ ಅತಿದೊಡ್ಡ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಎಥನಾಲ್ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ
ಸಕ್ಕರೆ
ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗುವ ಸೂಪರ್ ಪೇಡಾಗಳಿಗೆ ಬಲು ಬೇಡಿಕೆ
ಪೇಡಾ ಅಂದರೆ ಸಾಕು ಧಾರವಾಡ ಪೇಡಾ ಎನ್ನುವವರು ಸಾಕಷ್ಟು ಜನರಿದ್ದಾರೆ ಆದರೆ ರುಚಿಯಲ್ಲಿ ಧಾರವಾಡ ಪೇಡಾವನ್ನೂ ಮೀರಿಸಬಲ್ಲ ಪ್ರಚಾರದಲ್ಲಿ ಮಾತ್ರ ಹಿಂದುಳಿದಿರುವ ಹೆಬ್ಬರ್ನಕೆರೆಯ ಸೂಪರ್ ಪೇಡಾಗಳು ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗಿ ಹೊನ್ನಾವರ ಭಟ್ಕಳ ಕುಮಟಾ ತಾಲೂಕಿನ ಜನರ ಬಾಯಲ್ಲಿ ನೀರೂರಿಸುತ್ತಿದೆ.ಬೇಕರಿ ತಿನಿಸುಗಳ ಭರಾಟೆಯಲ್ಲಿಯೂ ಮಾರುಕಟ್ಟೆಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಈ ಪೇಡಾ ಕೃತ್ರಿಮ ಬಣ್ಣಗಳ ಬಳಕೆಯಿಲ್ಲದೇ ಶುದ್ಧ ಹಾಲು, ಸಕ್ಕರೆ … [Read more...] about ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗುವ ಸೂಪರ್ ಪೇಡಾಗಳಿಗೆ ಬಲು ಬೇಡಿಕೆ
ಬೇಳೆಕಾಳುಗಳ ದರ 06-10-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 70* *ಉದ್ದಿನ ಬೇಳೆ...............75* *ಕಡ್ಳೆ ಬೇಳೆ......................61* *ಹೆಸರುಬೇಳೆ..(ಬೋಲ್ಡ)...76* *ತೂಗರಿಕಾಳು .................48* *ಉದ್ದಿನಕಾಳು................69* *ಹೆಸರುಕಾಳು.................69* *ಶೇಂಗಾ ಬೀಜ...............88* *ಅಲಸಂದಿ.....................51* *ಜೋಳ.........................36* *ರಾಗಿ … [Read more...] about ಬೇಳೆಕಾಳುಗಳ ದರ 06-10-2018
2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜ್ಯದ ನಾನಾ ಕಡೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ 44 ಕೈಗಾರಿಕಾ ಯೋಜನೆ ಪ್ರಸ್ತಾವನೆಗಳಿಗೆ ಶುಕ್ರವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 2061.32 ಕೋಟಿ ರೂಪಾಯಿ ಮೊತ್ತದ ಬೃಹತ್ … [Read more...] about 2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ
ಬೇಳೆಕಾಳುಗಳ ದರ 18-09-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 78* *ಉದ್ದಿನ ಬೇಳೆ................109* *ಕಡ್ಳೆ ಬೇಳೆ......................84* *ಹೆಸರುಬೇಳೆ..(ಬೋಲ್ಡ)...74* *ತೂಗರಿಕಾಳು .................50* *ಉದ್ದಿನಕಾಳು................84* *ಹೆಸರುಕಾಳು..................69* *ಶೇಂಗಾ … [Read more...] about ಬೇಳೆಕಾಳುಗಳ ದರ 18-09-2017