ಹೊನ್ನಾವರ:ಗ್ರಾಮ ಮಟ್ಟದ ಪಂಚಾಯತಿಯಲ್ಲಿ ಹೆಸರಿಗೆ ಮಾತ್ರ ಸೀಮೀತವಾಯ್ತಾ ಸರ್ಕಾರದ ನೂರು ವಿವಿಧ ಸೇವೆ ? ಕಂದಾಯ ಇಲಾಖೆಯಲ್ಲಿ ಕಾಡುತ್ತಿದೆಯಾ ಭೃಷ್ಟಾಚಾರದ ಕೂಪ. ಪಸಲ್ ಭೀಮಾ ಯೋಜನೆಯು ಈ ಬಾರಿಯಾದರೂ ತಾಲೂಕಿನ ರೈತರಿಗೆ ಖುಷಿ ನೀಡಲಿದೆಯಾ ಇದು ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ರೀತಿಯಾಗಿದೆ. ಹೊನ್ನಾವರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯಸಭೆ ನಡೆಯಿತು. ಸಭೆ … [Read more...] about ಹೊನ್ನಾವರ ತಾಲೂಕ ಪಂಚಾಯತಿ ಸಾಮನ್ಯ ಸಭೆ ಅಧಿಕಾರಿಗಳ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಸದಸ್ಯರ ಆಕ್ರೋಶ
ಸದಸ್ಯರ ಆಕ್ರೋಶ
ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ