ಹೊನ್ನಾವರ :ಧರ್ಮ ರಕ್ಷಣಾ ಸಮಿತಿಯ ಸುಧೀರ್ಗ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಸಂಭವಿಸಿ ಈ ಕುಕೃತ್ಯದ ವಿರುದ್ದ ಜಾತಿ, ಮತ ಪಂಥ ಮರೆತು ಹೊನ್ನಾವರದ ಸಮಸ್ತ ಜನತೆ ಒಕ್ಕೊರಲಿನಿಂದ ಖಂಡಿಸಿದ್ದು ಇಡಿ ದೇಶಾದ್ಯಂತ ಸುದ್ದಿಯಾಗಿರುತ್ತದೆ. ಜನತೆಯ ಒತ್ತಾಯಕ್ಕೆ ಮಣಿದು ಘನ ಸರಕಾರದವರು ಈ ಘಟನೆಯನ್ನು ನ್ಯಾಯಯುತ ತನಿಖೆಗೆ ಸಿಬಿಐ ಕೈ ವಹಿಸಿದೆ. ಸಿಬಿಐ ವಹಿಸಿ 4 ತಿಂಗಳಾದರೂ ಈ ತನಕ ಯಾವುದೇ ತನಿಖೆ ಕಾರ್ಯಾರಂಭಗೊಳ್ಳಲಿಲ್ಲ ಹೊನ್ನಾವರ ಜನತೆ ಇದರಿಂದ … [Read more...] about ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ; ಹಿಂದು ಧರ್ಮ ರಕ್ಷಣಾ ಸಮಿತಿ
ಸಮರ್ಥ
ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.