ಚಂಡಮಾರುತದಿಂದ ಹಾನಿಯಾದ ತಲಗೋಡ ಭಾಗದ ಸಮುದ್ರ ಅಲೆ ತಡೆಗೋಡೆ ಕಾಮಗಾರಿ ಶಾಸಕ ಸುನೀಲ ನಾಯ್ಕ ಮಂಗಳವಾರ ಬೆಳಿಗ್ಗೆ ಸ್ಥಳ ಭೇಟಿ ನೀಡಿ ಪರಿಶೀಲಿನೆ ನಡೆಸಿದರು ಕಳೆದ 7-8 ದಿನದ ಹಿಂದೆ ತೌಕ್ತೆ ಚಂಡಮಾರುತದ ಪರಿಣಾಮ ತಾಲೂಕಿನ ಮಾವಿನಕುರ್ವೆ ತಲಗೋಡ, ಬಂದರ ಭಾಗದ ಸಮುದ್ರ ತೀರದ ರಸ್ತೆ, ಅಲೆ ತಡೆಗೋಡೆ ಹಾನಿಯಾಗಿದ್ದು, ಶುಕ್ರವಾರದಂದು ಹಾನಿ ಪ್ರದೇಶದಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಕಾಮಗಾರಿ ಸ್ಥಳ … [Read more...] about ಚಂಡಮಾರುತದಿಂದ ಹಾನಿಯಾದ ತಲಗೋಡೆ ಭಾಗದಲ್ಲಿ ನಡೆಯುತ್ತಿರುವ ಸಮುದ್ರ ಅಲೆ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಸುನೀಲ ನಾಯ್ಕ
ಸಮುದ್ರ ತೀರ
ಅದ್ಧೂರಿಯಾಗಿ ಸಂಪನ್ನಗೊಂಡ ಗೋಕರ್ಣದ ಕರಾವಳಿ ಬಾಯ್ಸ ತಂಡದ ಹಗ್ಗಜಗ್ಗಾಟ ಸ್ಪರ್ಧೆ
ಕರಾವಳಿ ಬಾಯ್ಸ್ ಗೋಕರ್ಣ ಇವರ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿ ದಿನಾಂಕ 18/2/2018 ರಂದು ಹಗ್ಗ ಜಗ್ಗಾಟ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಈ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕರಾವಳಿ ಬಾಯ್ಸ್ ಸಂಘಟನೆಯವರು ಕಡಲ ತೀರದಲ್ಲಿ ಸುಂದರವಾದ … [Read more...] about ಅದ್ಧೂರಿಯಾಗಿ ಸಂಪನ್ನಗೊಂಡ ಗೋಕರ್ಣದ ಕರಾವಳಿ ಬಾಯ್ಸ ತಂಡದ ಹಗ್ಗಜಗ್ಗಾಟ ಸ್ಪರ್ಧೆ
ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ
ಗೋಕರ್ಣ:ಇಲ್ಲಿನ ಮುಖ್ಯ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಪ್ರವಾಸಿಗರನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೇಮಿಸಿದ ಜೀವ ರಕ್ಷಕ ಸಿಬ್ಬಂದಿ ಶನಿವಾರ ರಕ್ಷಿಸಿದರು. ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಪ್ರವಾಸಿಗರು ಕೊಚ್ಚಿ ಹೋದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ ಅಂಬಿ, ರಾಜು ಅಂಬಿ, ಪುರುಷೋತ್ತಮ ಹರಿಕಂತ್ರ ಹಾಗೂ … [Read more...] about ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ