ಹೊನ್ನಾವರ: ಸ್ಥಳೀಯ ಸರಕಾರಿ ನೌಕರ ಸಂಘ ಕೇವಲ ಸದಸ್ಯರ ಸದಸ್ಯತ್ವಶುಲ್ಕ ಸಂಗ್ರಹಿಸಿ ತಾವು ನಾಯಕರೆಂದು ಮರೆಯಲು ಸಂಘವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಂಘದ 13 ಜನ ಸದಸ್ಯರು ಲಿಖಿತವಾಗಿ ರಾಜ್ಯ ಸಮಿತಿಗೆ ಪತ್ರ ಬರೆದು ದೂರಿದ್ದಾರೆ. ಈಗಿನ ಕೆಲವು ಪದಾಧಿಕಾರಿಗಳು ಮತ್ತು ಅಧ್ಯಕ್ಷರು ವರ್ಗಾವಣೆ ತಪ್ಪಿಸಿಕೊಳ್ಳಲು ಮತ್ತು ಹಿರೋ ಎಂದು ತೋರಿಸಿಕೊಳ್ಳಲು ಸಂಘ ಬಳಸಿಕೊಳ್ಳುತ್ತಿದ್ದಾರೆ. ಇವರ ಗುಂಪುಗೂಳಿತನದಿಂದ ಸಂಘದ ಸದಸ್ಯರಾಗಿರುವ ಪ್ರೌಢಶಾಲೆಯ ಶಿಕ್ಷಕರೊಬ್ಬರು … [Read more...] about ಸರಕಾರಿ ನೌಕರರ ಸಂಘ ಗುಂಪುಗೂಳಿತನ ಆರೋಪ
ಸರಕಾರಿ ನೌಕರರ ಸಂಘ
ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಲು ಹೋರಾಟ
ಹೊನ್ನಾವರ ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಹೊನ್ನಾವರ ಇವರು ರಾಷ್ಟ್ರೀಯ ಪಿಂಚಣಿ ಯೋಜನೆ (ಓ.P.S) ರದ್ದು ಪಡಿಸಲು ಬೃಹತ್ ಹೋರಾಟ ಇದರ ಅಂಗವಾಗಿ ತಹಸೀಲ್ದಾರರಿಗೆ ಮನವಿ ಕೊಡುವ ಕಾರ್ಯಕ್ರಮ ನಡೆಯಿತು.ಕೇಂದ್ರ ಸರಕಾರ 2004 ರಲ್ಲಿ ಅವೈಜ್ಞಾನಿಕ ಸಿದ್ದಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್.ಡಿ.ಎಸ್. ಯೋಜನೆಯನ್ನು ಜಾರಿಗೊಳಿಸಿದ ತರುವಾಯು ಈ ಯೋಜನೆಯನ್ನು ರಾಷ್ಟ್ರದ ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ … [Read more...] about ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಲು ಹೋರಾಟ