ಹೊನ್ನಾವರ: ಡಿಸೇಲ್,ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಎರಿಕೆ ವಿರುದ್ದ ಸೆ.10 ರಂದು ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ಸೋಮವಾರ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ನಾವು ಗ್ರಾಮೀಣ ಭಾಗದ ಸುಶಿಕ್ಷಿತ ಯುವಕರಿದ್ದು ನಮ್ಮ ಶಿಕ್ಷಣಕ್ಕೆ ಅರ್ಹತೆಗೆ ತಕ್ಕುದಾದ ಉದ್ಯೋಗಾವಕಾಶಗಳನ್ನು ಸರ್ಕಾರಕ್ಕೆ ರೂಪಿಸಲು ಕಷ್ಟವಾದ್ದರಿಂದ ನಾವೇ ಟೆಂಪೋ ಖರಿದಿಸಿ ಸ್ವತಃ ಸಾರಿಗೆ ಉದ್ಯಮದಲ್ಲಿ ತೋಡಗಿ … [Read more...] about ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ,ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
ಸರ್ಕಾರಕ್ಕೆ
ಗೌರಿ ಲಂಕೇಶ ಹತ್ಯೆ ಖಂಡಿಸಿ ;ರಾಜ್ಯ ಸರ್ಕಾರಕ್ಕೆ ಮನವಿ
ಹೊನ್ನಾವರ:ಲೇಖಕಿ, ಹೋರಾಟಗಾರ್ತಿ ಗೌರಿ ಲಂಕೇಶರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ದುಷ್ಕರ್ಮಿಗಳ ಹಿಂದಿರುವ ಜಾಲವನ್ನು ಭೇದಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಮತ್ತು ಪ್ರಗತಿಪರ ಚಿಂತನ ಸಂಘಟನೆಯ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು. ಗೌರಿ ಲಂಕೇಶ ಅವರನ್ನು ಗುಂಡಿಕ್ಕಿ ಕೊಂದ ಹಂತಕರನ್ನು ಕೂಡಲೇ ಬಂಧಿಸಬೇಕು. ಈ … [Read more...] about ಗೌರಿ ಲಂಕೇಶ ಹತ್ಯೆ ಖಂಡಿಸಿ ;ರಾಜ್ಯ ಸರ್ಕಾರಕ್ಕೆ ಮನವಿ