ಹೊನ್ನಾವರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018 ಹಾಗೂ ಮಂಕಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜ. 30ರಂದು ಮಂಗಳವಾರ ಆಚರಿಸಲು ಆಡಳಿತ ಮಂಡಳಿ ಸನ್ನದ್ದವಾಗಿದೆ. ಪ್ರಾರಂಭದಲ್ಲಿ ಬ್ಯಾಂಕಿನ ಕಾರ್ಯಕ್ಷೇತ್ರವು ಮೂಲತಃ ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಗೆ ವಿಸ್ತøತವಾಗಿತ್ತು. ಸನ್ 1935ನೇ ಸಾಲಿನಲ್ಲಿ ಸ್ಥಾಪನೆಯಾದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಜಮೀನು ಅಭಿವೃದ್ಧಿ … [Read more...] about ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018
ಸಹಕಾರಿ ಕ್ಷೇತ್ರ
ಭಾರತೀಯ ಜನ ಔಷಧಿ ಕೇಂದ್ರ TSS ಸುಪರ್ ಮಾರ್ಕೆಟ್ ನಲ್ಲಿ
ಸಹಕಾರಿ ಕ್ಷೇತ್ರದ ದಿಗ್ಗಜ ಸಂಸ್ಥೆಯಿಂದ ಸಾಮಾಜಿಕ ಕಳಕಳಿಯ ಮತ್ತೊಂದು ಹೆಜ್ಜೆ..ಜನಸಾಮಾನ್ಯರಿಗೂ ಉತತ್ಕೃಷ್ಟ ಔಷಧಿಗಳು ನಂಬಲಸಾಧ್ಯವಾದ ಕಡಿಮೆ ಬೆಲೆಯಲ್ಲಿ.!ಜನ ಔಷಧಿಯ ದರ ಜೇಬಿಗೆ ಹಗುರ..! ಇದು ಅತಿಶಯೋಕ್ತಿಯಲ್ಲ... ವಾಸ್ತವ!!*ಇದೀಗ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ* ಪ್ರಧಾನಮಂತ್ರಿ *ಭಾರತೀಯ ಜನ ಔಷಧ ಕೇಂದ್ರ*TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ ದಿ 09-09-2017 ರಂದು ಶುಭಾರಂಭ..ಇದರ ಕುರಿತ ವಿಸ್ತ್ರತ ಮಾಹಿತಿ … [Read more...] about ಭಾರತೀಯ ಜನ ಔಷಧಿ ಕೇಂದ್ರ TSS ಸುಪರ್ ಮಾರ್ಕೆಟ್ ನಲ್ಲಿ