ಹೊನ್ನಾವರ: ಶಾಸಕಿ ಶಾರದಾ ಶೆಟ್ಟಿ ಅವರು ಪರೇಶ ಪ್ರಕರಣವನ್ನು ತಾನು ಒತ್ತಡ ಹೇರಿರುವುದರಿಂದ ರಾಜ್ಯ ಸರ್ಕಾರ ಡಿ. 13 ರಂದು ಸಿಬಿಐಗೆ ವಹಿಸಿದ್ದು, ಇದರ ತನಿಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು, ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒತ್ತಡ ಹೇರಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಘಟಕದ ಸದಸ್ಯ ಸೂರಜ ನಾಯ್ಕ ಸೋನಿ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. … [Read more...] about ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ;ಸೂರಜ ನಾಯ್ಕ ಸೋನಿ
ಸಿಬಿಐ
ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ
ಹೊನ್ನಾವರ: ಜಿಲ್ಲೆಯನ್ನು ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ್ದ ಪರೇಶ ಮೇಸ್ತ ಹತ್ಯೆ ಪ್ರಕರಣದ ತನಿಖೆ ಅದೇಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. "ಸಾವಿನ ಪೂರ್ವ ರಾಜಕೀಯ" "ಸಾವಿನ ನಂತರದ ರಾಜಕೀಯ" ಎಂಬ ದ್ವಿಪಥದ ವ್ಯೂಹದೊಳಗೆ ಸಿಲುಕಿ ನರಳಾಡುತ್ತಿರುವ ನ್ಯಾಯ ಕೊನೆಯುಸಿರು ಬಿಡುವ ಹಂತಕ್ಕೆ ತಲುಪಿರುವ ಕುರಿತು ಸಂದೇಹ ಮೂಡುವಂತಾಗಿದೆ. ರಾಜಕೀಯೇತರವಾಗಿ ನಡೆಯುವ ಪ್ರಕರಣಗಳಲ್ಲಿ ಆರೋಪಿಗಳನ್ನು ಒಂದೆರಡು ದಿನದಲ್ಲೋ ವಾರದೊಳಗೆಯೋ ಕಾಕಿಗಳು ಸೇರೆ ಹಿಡಿಯುತ್ತಾರೆ. ಆದರೆ … [Read more...] about ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ
ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳ ದಾಳಿ
ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಭೃಷ್ಟಾಚಾರ ಆರೋಪದಡಿ ದಾಳಿ ನಡೆದಿದೆ. ಇಲ್ಲಿನ ಮಿಲಟರಿ ಇಂಜಿನಿಯರಿಂಗ್ ಸರ್ವಿಸ್ ಕಚೇರಿಯಲ್ಲಿನ ಅಧಿಕಾರಿಗಳಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜೆ.ಎಸ್.ದಾಸ್ ಹಾಗೂ ಕೆ.ಎಂ. ಚೌಹಾಣರನ್ನು ಸಿಬಿಐ ವಶಕ್ಕೆ ಪಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. … [Read more...] about ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳ ದಾಳಿ