ಹೊನ್ನಾವರ : ತಾಲೂಕಿನ ಹಡಿನಬಾಳ ಗ್ರಾಮದ ಪುಟ್ಟ ಜನತಾಕೇರಿಯಲ್ಲಿ ಇರುವ ಚಿಕ್ಕ ಮತ್ತು ಚೊಕ್ಕ ಶಾಲೆಯೇ ಕಿರಿಯ ಪ್ರಾಥಮಿಕ ಶಾಲೆ, ಜಂಬೊಳ್ಳಿ. ಈ ಶಾಲೆಯಲ್ಲಿ ಕೆಲವೆ ಮಕ್ಕಳ್ಳಿದ್ದು, ಕಳೆದ 23 ವರ್ಷದಿಂದ ಸಾರ್ವಜನಿಕರ ಸಹಕಾರದಿಂದ ಹಾಗೂ ಶಿಕ್ಷಣ ಇಲಾಖೆಯಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯವಾದದ್ದು. ಸರ್ವಪÀಳಿ ರಾಧಾಕೃಷ್ಣರವರ ನಡೆ, ನುಡಿ, ಆಚಾರ, ವಿಚಾರ ಹಾಗೂ ಸಂಸ್ಕøತಿಯಲ್ಲಿ ನಡೆದುಕೊಂಡು ಕುಟುಂಬದಲ್ಲಿ ಮಕ್ಕಳಿಗೆ ತಾಯಿಯ ಆಸರೆ ನೀಡಿದ ಹಾಗೆ. ಶಾಲೆಯಲ್ಲಿ 21 … [Read more...] about ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಶ್ರೀಮತಿ ಶಾಲಿನಿರವರಿಗೆ ಸನ್ಮಾನ
ಸಿರ್ಸಿ
*ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*
ಹೊನ್ನಾವರ:ಮದುವೆ ದಿಬ್ಬಣ ತುಂಬಿದ ಟೆಂಪೋ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಅನಂತವಾಡಿಯ ಅಣ್ಣೆಬೀಳು ಸಮೀಪ ಬುಧವಾರ ತಡರಾತ್ರಿ ಸಂಭವಿಸಿದೆ. ಸೊರಬದ ತಾಲೂಕಿನ ನಿವಾಸಿಗಳಾದ ಪಾಲಾಕ್ಷಿ ನಾಗರಾಜ ಶೇಟ್ (42), ಬೇಬಿ ಶೇಟ್ (38), ಟೆಂಪೋ ಚಾಲಕ ನಾಗಪ್ಪ ಬಸಪ್ಪ ಗಾಣಗೇರಿ ದಾರವಾಡ (44), ಸಿರ್ಸಿ ದಾಸನಕೊಪ್ಪದ ಸುಬ್ರಹ್ಮಣ್ಯ ಸುನಿಲ್ ಶೇಟ್ (25), ದಾವಣಗೇರಿಯ ದಿವ್ಯ ಕುರ್ಡೇಕರ್ (28), ಮುಂಡಗೋಡದ … [Read more...] about *ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*
ಪಾವಿನಕುರ್ವಾ ಕಡಲ ಉತ್ಸವ’ದ ಲಾಂಚನ ಬಿಡುಗಡೆ
ಹೊನ್ನಾವರ:ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ಕಡಲತೀರದಲ್ಲಿ `ಪಾವಿನಕುರ್ವಾ ಕಡಲ ಉತ್ಸವ' ಏಪ್ರಿಲ್ 14 ಮತ್ತು 15 ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯ್ಕ ತಿಳಿಸಿದರು. ನಂತರ ಸಮಿತಿಯಿಂದ ಉತ್ಸವದ ಲಾಂಚನ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಚಿದಂಬರ ನಾಯ್ಕ ಕಾರ್ಯಕ್ರಮದ ವಿವರ ನೀಡಿದರು. ಏ. 14 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಾ ಮಟ್ಟದ ಆವ್ಹಾನಿತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸಂಜೆ 6 ಗಂಟೆಗೆ ಸ್ಥಳಿಯ … [Read more...] about ಪಾವಿನಕುರ್ವಾ ಕಡಲ ಉತ್ಸವ’ದ ಲಾಂಚನ ಬಿಡುಗಡೆ