ಹೊನ್ನಾವರ : ತಾಲೂಕಿನ ಮಾವಿನಕುರ್ವಾ, ಮಂಡಲಕುರ್ವಾ, ಹೊಸಾಡ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಘಟಕಾಧ್ಯಕ್ಷ ಹರಿಶ್ಚಂದ್ರ ನಾಯ್ಕ, ಉಲ್ಲಾಸ ಶ್ಯಾನಭಾಗ, ವಿನಾಯಕ ನಾಯ್ಕ, ಹರಿಪ್ರಸಾದ ಪ್ರಭು, ತಿಮ್ಮಪ್ಪ ನಾಯ್ಕ, ವಾಸುದೇವ ಭಟ್ಟ, ನಾಗರಾಜ ಗೌಡ, ಮಾದೇವ ಗೌಡ ಇತರರು ಉಪಸ್ಥಿತರಿದ್ದರು. … [Read more...] about ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚನೆ
ಸುನಿಲ್ ನಾಯ್ಕ
ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ
ಹೊನ್ನಾವರ: `ಹಿಂದೂ ಧರ್ಮದ ಹೊಸ ವರ್ಷವೆಂದರೆ ಅದು ಯುಗಾದಿ ನಾವೆಲ್ಲರು ಒಂದಾಗಿರಬೇಕು,ನಮ್ಮಲ್ಲಿ ದ್ವೇóಷ,ಅಸೂಯೆ ಬೇಡ ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ' ಎಂದು ನಿಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವರ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಹೇಳಿದರು. ತಾಲೂಕಿನ ಮಾವಿನಕುರ್ವಾದಲ್ಲಿ ಸರಸ್ವತಿ ಗೆಳೆಯರ ಬಳಗ ಮಾವಿನಕುರ್ವಾ ಇವರ ಆಶ್ರಯದಲ್ಲಿ ತೃತೀಯ ವರ್ಷದ ಯುಗಾದಿ ಸಾಂಸ್ಕøತಿಕ ವೇದಿಕೆ ವತಿಯಿಂದ ಸಾಂಸ್ಕøತಿಕÀ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ
ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ
ಹೊನ್ನಾವರ: `ಕರಾವಳಿ ಮತ್ತು ಮಲೆನಾಡು ಜನರ ಗಟ್ಟಿತನ ಏನು ಎನ್ನುವುದನ್ನು ತೋರಿಸ್ತೀವಿ ಬನ್ನಿ. ಧಮ್ ಇದ್ರೆ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ. ಅಖಾಡ ಸಿದ್ಧವಾಗಿದೆ. ಬನ್ನಿ ಅಖಾಡಕ್ಕಿಳಿಯಲು. ಚಾಮುಂಡಿ ಕ್ಷೇತ್ರಕ್ಕೇ ಬರುತ್ತೇನೆ, ವೇದಿಕೆ ಸಿದ್ಧಮಾಡಿ' ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನ ಸುರಕ್ಷಾ ಪಾದ ಯಾತ್ರೆ ಬಳಿಕ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ … [Read more...] about ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ