ಹೊನ್ನಾವರ – ಕ್ರಿಯಾಶೀಲ ಬರಹಗಾರ, ಪತ್ರಕರ್ತ, ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಟಿ.ಬಿ.ಹರಿಕಾಂತ್ ಅವರ ತಾಯಿ 84 ವಯಸ್ಸಿನ ಹಿರಿಯ ಜೀವ ಗೌರಿ ಹರಿಕಾಂತ್ ರವಿವಾರ ಮಂಕಿಯ ತಮ್ಮ ಸ್ವ ಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.ಕಡುಬಡತನದಲ್ಲಿಯೂ ತಮ್ಮ 6 ಮಂದಿ ಮಕ್ಕಳನ್ನು ಸುಶಿಕ್ಷಿತ, ಸುಸಂಸ್ಕøತರನ್ನಾಗಿ ಬೆಳೆಸುವಲ್ಲಿ ಅಪಾರ ಶ್ರಮಪಟ್ಟಿದ್ದರು. ಆಗಿನ್ನೂ ಆಸ್ಪತ್ರೆಗಳು ಮುಂಚೂಣಿಗೆ ಬರದ ಕಾಲದಲ್ಲಿ ಸೂಲಗಿತ್ತಿಯಾಗಿ ನೂರಾರು ಗರ್ಭಿಣಿ ಮಹಿಳೆಯರಿಗೆ … [Read more...] about ಕರಾವಳಿ ಮುಂಜಾವು ಸಂಪಾದಕ ಟಿ.ಬಿ.ಹರಿಕಾಂತ್ಗೆ ಮಾತೃ ವಿಯೋಗ
ಸುಸಂಸ್ಕøತ
ಗುರುವಿನ ಮಾರ್ಗದರ್ಶನ ಅವಶ್ಯ-ದೇವಿದಾಸ ಥಾಮ್ಸೆ
ದಾಂಡೇಲಿ :ಪ್ರತಿಯೊಬ್ಬನ ಜೀವನದ ಉನ್ನತಿಗೆ ಮತ್ತು ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ. ಯಾರು ಗುರುವನ್ನು ಶೃದ್ದಾ ಮನೋಭಾವನೆಯಿಂದ ಗೌರವಿಸುರೋ ಅವರು ತ್ತಾಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ ಎಂದು ದಾಂಡೇಲಿ ಪತಾಂಜಲಿ ಯೋಗ ಸಮಿತಿಯ ಪ್ರಭಾರಿ ದೇವಿದಾಸ ಥಾಮ್ಸೆ ಹೇಳಿದರು.ಅವರು ಪತಾಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ನಗರದ ಹಿಂದಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ … [Read more...] about ಗುರುವಿನ ಮಾರ್ಗದರ್ಶನ ಅವಶ್ಯ-ದೇವಿದಾಸ ಥಾಮ್ಸೆ