• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸೇರಿದಂತೆ

ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ‌ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್

May 9, 2019 by Yogaraj SK Leave a Comment

Bone, cattle, buffalo and calves are slaughtered in their bones, skulls, barks, rib cage, and other, bone marrow, bone marrow, bone marrow, bone marrow, goat massacres, thousands of cows, haliaa operation, 10 tons cow's bone, 2 container , Three accused, Ander,

https://youtu.be/VioTaeaiTxkಹಳಿಯಾಳ : ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋ ವಧಾಗೃಹಗಳಲ್ಲಿ ಸಾವಿರಾರು ಗೋವುಗಳನ್ನು ಸಂವಹರಿಸಿ ಅವುಗಳ ಬುರುಡೆ ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಬೇರೆಯೆಡೆಗೆ ಸಾಗಾಟ ಮಾಡುತ್ತಿದ್ದಾಗ ವಿವಿಧ ಸಂಘ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳು, ಎರಡು ಲಾರಿ ಮತ್ತು 10 ಟನ್ ದನದ ಎಲುಬುಗಳನ್ನು ವಶಕ್ಕೆ ಪಡೆಯುವಲ್ಲಿ … [Read more...] about ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ‌ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ

December 12, 2018 by Yogaraj SK Leave a Comment

KSRTC workers submitted memorandum to MLC sl ghotnekar

ಹಳಿಯಾಳ:- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣ ಸಬೇಕು ಜೊತೆಗೆ ಪಿಂಚಣ ಸಹಿತ ಎಲ್ಲ ಸವಲತ್ತುಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಹಳಿಯಾಳ ಸಾರಿಗೆ ಸಂಸ್ಥೆ ನೌಕರರು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಅವರನ್ನು ಭೇಟಿಯಾದ ಸಾರಿಗೆ ಇಲಾಖೆ ನೌಕರರ ನಿಯೋಗ ಮನವಿ ಸಲ್ಲಿಸಿದರು. ಸಾರಿಗೆ ನಿಗಮದ ನೌಕರರು, ಚಾಲಕರು, ನಿರ್ವಾಹಕರು ಸಾರಿಗೆ ನೌಕರರಾಗಿದ್ದರೂ … [Read more...] about ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ

ಹಳಿಯಾಳ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿದ್ಯಾಮಾನ 4 ಮಹಿಳೆಯರು ,3 ಬಿಜೆಪಿಯ ಮುಖಂಡರು ಸೇರಿದಂತೆ 25 ಜನರ ಮೇಲೆ ಪ್ರಕರಣ ದಾಖಲು

September 20, 2018 by Yogaraj SK 1 Comment

police case register about 25 people related shivaji statue ,killa area

ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ಪ್ರಮುಖ ವೃತ್ತದಲ್ಲಿ ರಾತ್ರೋರಾತ್ರಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿ ಹಳಿಯಾಳ ತಾಲೂಕಾಧ್ಯಕ್ಷರು ಹಾಗೂ ಬಿಜೆಪಿಯ ನೂತನ ಪುರಸಭಾ ಸದಸ್ಯರು ಸೇರಿದಂತೆ ಈಗಾಗಲೇ 25 ಜನರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಎಷ್ಟು ಜನರ ಮೇಲೆ ಪ್ರಕರಣ ದಾಖಲಾಗಲಿದೆ ಎನ್ನುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಿಲ್ಲಾ ಭಾಗದ … [Read more...] about ಹಳಿಯಾಳ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿದ್ಯಾಮಾನ 4 ಮಹಿಳೆಯರು ,3 ಬಿಜೆಪಿಯ ಮುಖಂಡರು ಸೇರಿದಂತೆ 25 ಜನರ ಮೇಲೆ ಪ್ರಕರಣ ದಾಖಲು

ಶಾಂತಿಕಾ ಪರಮೇಶ್ವರಿ ದೇವಸ್ಧಾನದ ಆವರಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮ

August 6, 2018 by Gaju Gokarna Leave a Comment

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಹೊನ್ನಾವರ ವತಿಯಿಂದ ಅಗ್ರಹಾರ ಮತ್ತು ಚಿಪ್ಪಿಹಕ್ಕಲ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಕುಂಬಾರಮಕ್ಕಿಯ ಶಾಂತಿಕಾ ಪರಮೇಶ್ವರಿ ದೇವಸ್ಧಾನದ ಆವರಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಗರಿ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸಮಾಜಮುಖಿ ಕಾರ್ಯ ಮಾಡುತ್ತಾ ಗ್ರಾಮೀಣ ಭಾಗದಲ್ಲಿ ಎಲ್ಲರ ಮನೆ ಮಾತಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ … [Read more...] about ಶಾಂತಿಕಾ ಪರಮೇಶ್ವರಿ ದೇವಸ್ಧಾನದ ಆವರಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮ

ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ

May 11, 2018 by Yogaraj SK Leave a Comment

ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಕ್ಷೇತ್ರವಾಗಿರುವ ಹಳಿಯಾಳದಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಪೋಲಿಸ್ ಇಲಾಖೆ ಸಂಪೂರ್ಣ ಸಜ್ಜಾಗಿದ್ದು ಬಿಎಸ್‍ಫ್, ಆರ್‍ಪಿಎಫ್, ಕೆಎಸ್‍ಆರ್‍ಪಿ ಹೀಗೆ ಸೈನಿಕರು ಸೇರಿದಂತೆ 600 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಬೊರ್ಡರ್ ಸೆಕ್ಯೂರಿಟಿ ಫೊರ್ಸ(ಬಿಎಸ್‍ಫ್) 200, ರೈಲ್ವೆ ಪ್ರೋಟೆಕ್ಷನ್‍ಫೊರ್ಸ(ಆರ್‍ಪಿಎಫ್) 100, ಕರ್ನಾಟಕ ಸ್ಟೇಟ್ ರಿಸರ್ವ ಪೋಲಿಸ್(ಕೆಎಸ್‍ಆರ್‍ಪಿ), ಡಿ.ಎಆರ್,ಡಿಆರ್, ಹೊಮಗಾರ್ಡ-100, ಗೋವಾ ಪೋಲಿಸರು 30 … [Read more...] about ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar