ಹೊನ್ನಾವರ: ಕಿನ್ ಫರ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್ನ 3 ತರಗತಿಯ ದಿಯಾ ವೆಂಕಟೇಶ ಮೇಸ್ತ, ಹಾಗೂ 5 ನೇ ತರಗತಿಯ ಸೃಷ್ಟಿ ಸಂಜಯ ತಾಂಡೇಲ್ ತೃತೀಯ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಧಿಗಳನ್ನು ಶಾಲಾ ಪ್ರಾಂಶುಪಾಲರಾದ ಕಾಂತಿ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲ್ವಿಚಾರಕರಾದ ವಿಷ್ಣು ರಘುವೀರ ತಾಂಡೇಲ ಹಾಗು ಎಲ್ಲ ಶಿಕ್ಷಕರು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ. … [Read more...] about ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಎಂ.ಪಿ.ಇ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ
ಸ್ಪರ್ಧಾತ್ಮಕ ಪರೀಕ್ಷೆ
ಶಿಕ್ಷಣದ ಮೌಲ್ಯಗಳನ್ನು ಸಮಾಜದಲ್ಲಿ ಅಳವಡಿಸಿ;ಶ್ರೀ ಮಾರುತಿ ಗುರೂಜಿ
“ಹೊನ್ನಾವರ ,ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಸ್ವತಃ ಜೀವನದಲ್ಲಿ ತದನಂತರ ಸಮಾಜದಲ್ಲಿ ಅಳವಡಿಸಿದಾಗ ಮಾತ್ರ ಸ್ವಸ್ತ ಸಮಾಜ ನಿರ್ಮಿಸಲು ಸಾಧ್ಯ” ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಹೇಳಿದರು. “ವಿದ್ಯಾಪೋಷಕ ಸಂಸ್ಥೆ(ರಿ.)” ಧಾರವಾಡ ಮತ್ತು “ಸಿಲೆಕ್ಟ್ ಫೌಂಡೇಶನ್(ರಿ.)” ಇವರ ಸಂಯುಕ್ತ ಆಶ್ರಯದಲ್ಲಿ ಎಂಡು ದಿನಗಳ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕಾರ್ಯಗಾರ ((Residential Bridge Camp) … [Read more...] about ಶಿಕ್ಷಣದ ಮೌಲ್ಯಗಳನ್ನು ಸಮಾಜದಲ್ಲಿ ಅಳವಡಿಸಿ;ಶ್ರೀ ಮಾರುತಿ ಗುರೂಜಿ
19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆ;ಅರ್ಜಿ ಆಹ್ವಾನ
ಕಾರವಾರ:ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸಿಲೆಕ್ಷನ್ ಇವರು 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆಗಳನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ. ಆಸಕ್ತ ಆಭ್ಯರ್ಥಿಗಳು ಅಕ್ಟೊಬರ್ 3 ರೊಳಗೆ www.ibps.in ನಲ್ಲಿ ಆನ್ ಲ್ಯೆನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ ಸಂ 08382-226386 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ … [Read more...] about 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆ;ಅರ್ಜಿ ಆಹ್ವಾನ
ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾರವಾರ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ಒಟ್ಟು 65 ಹುದ್ದೆಗಳ್ನು (ಗಣಿತ ಮತ್ತು ವಿಜ್ಞಾನ ಕನ್ನಡ ಮಾದ್ಯಮ -20 , ಗಣಿತ ಮತ್ತು ವಿಜ್ಞಾನ ಉರ್ದು ಮಾದ್ಯಮ -11 ಬಾಷೆ ಆಂಗ್ಲ-32 ಹಾಗೂ ಸಮಾಜ ಪಾಠಗಳು ಉರ್ದು ಮಾಧ್ಯಮ -02,) ನೇರ ನೇಮಕಾತಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರವಾಗಿ ಭರ್ತಿ ಮಾಡಲು ಅರ್ಜಿ … [Read more...] about ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ