ಕಾರವಾರ:ತಾಲೂಕಿನ ಹಣಕೋಣದಲ್ಲಿ ಗ್ರಾಮಸ್ಥರಿಂದ ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಮುಕ್ತಿದಾಮವಾದ ಸ್ಮಶಾನ ಸ್ವಚ್ಚತೆಗೆ ಆದತ್ಯೆ ನೀಡುವಂತೆ ಊರಿನ ಮೊಕ್ತೇಸರ ವೆಂಕಟೇಶ್ ನಾಯ್ಕ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸೇರಿದ್ದ ಗ್ರಾಮಸ್ಥರು ಸ್ಮಶಾನದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಸ್ವಚ್ಚ ಮಾಡಿದರು. ಸ್ಮಶಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. … [Read more...] about ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ
ಹಣಕೋಣ
ಡೆಂಘ್ಯೂ ರೋಗದಿಂದ ವಿದ್ಯಾರ್ಥಿ ಸಾವು
ಕಾರವಾರ:ಸುಂಕೇರಿಯ ನಿರ್ಮಲಾ ರಾಣೆ ಸ್ಕೂಲ್ನ 9 ನೇ ತರಗತಿ ವಿದ್ಯಾರ್ಥಿ ಡೆಂಘ್ಯೂ ರೋಗದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಕಡವಾಡ ನಿವಾಸಿ ಪ್ರಥಮ (13) ಎಂಬಾತ ಡೆಂಘ್ಯೂಗೆ ಬಲಿಯಾದ ವಿದ್ಯಾರ್ಥಿ. ಕೆಲ ದಿನಗಳಿಂದ ಡೆಂಘ್ಯೂ ಕಾಯಿಲೆಗೆ ತುತ್ತಾದ ಈತನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮಾರಕ … [Read more...] about ಡೆಂಘ್ಯೂ ರೋಗದಿಂದ ವಿದ್ಯಾರ್ಥಿ ಸಾವು
ಎಲೆಸುರುಳಿ ಹುಳುವಿನ ಬಾಧೆ
ಕಾರವಾರ: ತಾಲೂಕಿನ ನಗೆಕೋವೆ, ಶಿರ್ವೆ, ಬೇಳುರು, ಹಣಕೋಣ, ಬೈರೆ ಇತ್ಯಾದಿ ಗ್ರಾಮಗಳಲ್ಲಿ ಮುಂಗಾರು ಭತ್ತದ ಬೆಳೆಗೆ ಅಲ್ಲಲ್ಲಿ ಎಲೆ ಮಡಚುವ ಹಾಗೂ ಎಲೆಸುರುಳಿ ಹುಳುವಿನ ಬಾಧೆ ಕಂಡು ಬಂದಿದೆ. ಭತ್ತದ ಬೆಳೆಯ ಏಲೆಯ ಭಾಗವನ್ನು ಕೀಟಗಳು ಕಡಿದು ತಿಂದು ಹಾನಿ ಮಾಡಿವೆ. ಇದರ ಹತೋಟಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಲಭ್ಯವಿರು ಮೊನೊಕ್ರೊಟೋಫಾಸ್ 1.30 ಮಿ ಲೀ ಆಥವಾ ಕ್ಲೋರೋಪೈರಿಫಾಸ್ 2.00 ಮಿ ಲೀ ಒಂದು ಲೀಟರ್ ನೀರಿಗೆ ಬೇರೆಸಿ ಸಿಂಪರಣೆ ಮಾಡಲು ಕಾರವಾರ … [Read more...] about ಎಲೆಸುರುಳಿ ಹುಳುವಿನ ಬಾಧೆ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಸಾತೇರಿ ದೇವಿ
ದೇಶದ್ಯಾಂತ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯೂ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆದು ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಾಳೆ. ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿರುವ ದೇವಿಯೂ ಅನಾಧಿ ಕಾಲದಿಂದಲೂ ದೇವಿ ತನ್ನ ಭಕ್ತರನ್ನು ಕಾಪಾಡುತ್ತ ಬಂದಿದ್ದಾಳೆ. ಅಪಾರ ಶಕ್ತಿಯನ್ನು ಹೊಂದಿರುವ ತಾಯಿಯೂ ಚಮಾತ್ಕಾರ ಎಂಬಂತೆ ತಾನಾಗಿಯೇ ಗರ್ಭಗುಡಿಯ ಬಾಗಿಲು ತೆರೆಯುತ್ತಾಳೆಂಬ ನಂಬಿಕೆ ಇಲ್ಲಿದೆ. ಈ ದೇವಿಯ … [Read more...] about ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಸಾತೇರಿ ದೇವಿ
ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಕಾರವಾರ:ಶ್ರಾವಣ ಸೋಮವಾರದ ನಿಮಿತ್ತ ಹಣಕೋಣದ ಪ್ರಸಿದ್ದ ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ನಡೆದ ರುಧ್ರಾಭಿಷೇಕ, ಪಂಚಾಮೃತಾಭಿಷೇಕ ಮೊದಲಾದ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಕ್ಷೇತ್ರ ಪುರೋಹಿತರಾದ ಪ್ರಸನ್ನ ಪ್ರಭಾಕರ ಜೋಶಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಊರಿಗೆ ಯಾವದೇ ರೀತಿಯ ಸಂಕಷ್ಟ ಬರಬಾರದು ಎಂದು ಭಕ್ತರು ಪ್ರಾರ್ಥಿಸಿದರು. 24ಗಂಟೆಗಳ ಕಾಲ ನಿರಂತರ ಭಜನೆ ನಡೆಸಲು … [Read more...] about ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ