ಹೊನ್ನಾವರ : ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶ ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಇದರಿಂದ ಖಾಯಂ ಭಾರತ ದ್ವೇಷಿಸುವ ಪಾಕಿಸ್ತಾನ ಮತ್ತು ಇತ್ತೀಚೆಗೆ ಕಾಲು ಕೆದರುತ್ತಿರುವ ಚೀನಾಕ್ಕೆ ಹೊಟ್ಟೆಉರಿ ಉಂಟಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಹೆಚ್ಚು ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ವಿಶ್ವನಾಥ ನಾಯಕ ಹೇಳಿದರು. ಅವರು … [Read more...] about ಒಗ್ಗಟ್ಟಿನಿಂದ,ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು;ವಿಶ್ವನಾಥ ನಾಯಕ
ಹಬ್ಬದ
ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಅಂಕೋಲಾ : ಅಂಕೋಲಾ ತಾಲೂಕಿನ ಕೇಣಿ ವಿವೇಕಾನಂದ ಮೈದಾನದಲ್ಲಿ ಏ. 26 ರಿಂದ ಮೇ.1 ರವರೆಗೆ ನಡೆಯಲಿರುವ ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಅಂಜಲಿ ಐಗಳ ಮಾತನಾಡಿ ಐದು ದಿನಗಳ ಈ ಹಬ್ಬ ನಡೆಯಲಿದ್ದು ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಕಲಾ ತಂಡಗಳು ಇಲ್ಲಿ ಬಾಗವಹಿಸಲಿದ್ದು ಸ್ಥಳೀಯ ಕಲಾತಂಡಗಳಿಗು ಇಲ್ಲಿ ಅವಕಾಶ ಕಲ್ಪಿಸಿಕೋಡಲಾಗಿದೆ ಎಂದು … [Read more...] about ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,