ಹೊನ್ನಾವರ: ಪಟ್ಟಣದ ಟಪ್ಪರ್ ಹಾಲ್ ಸಭಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಗಣೇಶೋತ್ಸವ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ À ಕೇಂದ್ರ ಕೌಶಲ್ಯಾಭಿವ್ರದ್ದಿ ಹಾಗೂ ಉದ್ಯಮಶೀಲತಾ ಸಚಿವರಾದ ಅನಂತಕುಮಾರ್ ಹೆಗಡೆ ಅವರು ಭೇಟಿ ನೀಡಿ ಶ್ರೀ ವಿಘ್ನೇಶ್ವರನ ದರ್ಶನ ಪಡೆದು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ , ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ … [Read more...] about ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಗಣೇಶೋತ್ಸವ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ;ಕೇಂದ್ರ ಕೌಶಲ್ಯಾಭಿವ್ರದ್ದಿ ಹಾಗೂ ಉದ್ಯಮಶೀಲತಾ ಸಚಿವರಾದ ಅನಂತಕುಮಾರ್ ಹೆಗಡೆ ಭೇಟಿ
ಹರಿಶ್ಚಂದ್ರ ನಾಯ್ಕ
ಸಂಗೀತ ಕಾರ್ಯಕ್ರಮ
ಹೊನ್ನಾವರ :ಇಲ್ಲಿನ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಮಹಾಗಣಪತಿಯ ಪದತಲದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಭಿನ್ನ ಗಾಯನ, ವಾದನಗಳ ಸಂಗೀತಧಾರೆ ಮಹಾಗಣಪತಿಗೆ ಧಾರೆಧಾರೆಯಾಗಿ (ಗಾನಭಿಷೇಕ) ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 10.00 ಗಂಟೆಗೆ ಆರಂಭಿಸಿ ರಾತ್ರಿ 2.30 ರವರೆಗೆ ಕಲಾವಿದರು ಕಲಾ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಗಜಾನ ಭಂಡಾರಿಯವರ ಶಹನಾಯಿ ಮಂಗಲ ವಾದ್ಯದೊಂದಿಗೆ ಮಾಲಾಶ್ರೀ … [Read more...] about ಸಂಗೀತ ಕಾರ್ಯಕ್ರಮ