ಹೊನ್ನಾವರ : ಪಟ್ಟಣದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ ಮೇಸ್ತನ ಕುಟುಂಬಕ್ಕೆ ಸಂಘ ಪರಿವಾರದ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪರೇಶನ ಕುಟುಂಬಕ್ಕೆ ಸಾಂತ್ವಾನ ನಿಧಿಯನ್ನು ಒಟ್ಟುಗೂಡಿಸಿ 1 ಲಕ್ಷ ರೂಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿ ಸಾಂತ್ವಾನ ಹೇಳಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹನುಮಂತ ಶ್ಯಾನಭಾಗ, ಸು. ಕೃಷ್ಣಮೂರ್ತಿ, ವಿಶ್ವನಾಥ ನಾಯಕ, ಲೋಕೇಶ ಮೇಸ್ತ, ಗೋವಿಂದ ನಾಯ್ಕ, ಉಮೇಶ ಸಾರಂಗ, ಗಂಗೊಳ್ಳಿಯ ಹಿಂದೂ ಜಾಗರಣ … [Read more...] about ಹಿಂದೂ ಜಾಗರಣ ವೇದಿಕೆ ವತಿಯಿಂದ ಸಾಂತ್ವಾನ ನಿಧಿ ಹಸ್ತಾಂತರ
ಹಿಂದೂ ಜಾಗರಣ ವೇದಿಕೆ
ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್
ಹಳಿಯಾಳ : ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆಯವರು ದಿ.16 ಶನಿವಾರ ಬಂದ್ ಕರೆ ನೀಡಿ ಮತ್ತೇ ದಿ.15ರ ರಾತ್ರಿ ಬಂದ್ ಕರೆಯನ್ನು ಮುಂದಕ್ಕೆ ಹಾಕಿರುವುದಾಗಿ ಮುಖಂಡರು ತಿಳಿಸಿದ್ದರೂ ಸಹಿತ ಹಳಿಯಾಳದಲ್ಲಿ ಶನಿವಾರ ಬಹುತೇಕ ಅಂಗಡಿ, ವಾಣಿಜ್ಯ ಮಳಿಗೆಗಳು ಮುಚ್ಚಿದ್ದು ಭಾಗಶಃ ಹಳಿಯಾಳ ಬಂದ್ ಆಗಿತ್ತು. ಹಳಿಯಾಳದಲ್ಲಿ ಯಾವುದೇ ಸಂಘಟನೆಗಳೇ ಇರಲಿ ಬಂದ್ ಕರೆ ನೀಡಿದರೇ ಸಾರ್ವಜನೀಕರು ಸಹಕಾರ ನೀಡುವುದು ಹಿಂದಿನಿಂದಲೂ … [Read more...] about ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್