ಹೊನ್ನಾವರ:ಕೊಂಕಣ ಸಾಹಿತ್ಯ ಅಕಾಡೆಮಿ ಸರಿಸುಮಾರು 27-28 ವರ್ಷಗಳ ಹಿಂದೆ ರಚನೆಗೊಂಡಿತಷ್ಟೆ. ಆದರೆ ಈ ಅಕಾಡೆಮಿ ರಾಜ್ಯದ 25 ಲಕ್ಷ ಕೊಂಕಣಿಗಳನ್ನು ಪ್ರತಿನಿಧಿಸಬೇಕೆಂಬುದು ಎಲ್ಲರ ಅಕಾಂಕ್ಷೆ ಆಗಿತ್ತು. ಆದರೆ ಈ ಅಕಾಡೆಮಿ ಮಂಗಳೂರು ಜಿಲ್ಲೆಗೆ ಮಾತ್ರ ಸೀಮಿತವಾಗಿ ಬಿಟ್ಟಿತು. ಇದುವರೆಗೆ ಬಂದ ಅಧ್ಯಕ್ಷರು ಅವಿಭಜಿತ ದಕ್ಷಿಣ ಕನ್ನಡಕ್ಕೆ ಮೀಸಲಾಗಿದ್ದರು. ಈ ಬಾರಿ ಪ್ರಪ್ರಥಮವಾಗಿ ಉತ್ತರ ಕನ್ನಡ ಜಿಲ್ಲೆಗೆ ಅಧ್ಯಕ್ಷಸ್ಥಾನ ಪ್ರಾಪ್ತವಾಗಿದೆ. ದಾಂಡೇಲಿಯ ರವೀಂದ್ರನಾಥ ಪಿ. … [Read more...] about ಕೊಂಕಣಿ ಅಕಾಡೆಮಿ ಹೊಸ ದಾರಿಯತ್ತ