ಹೊನ್ನಾವರ:"ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ಈ ಸಂದರ್ಬದಲ್ಲಿ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಎನ್ ಗೌಡ ಕೊಡಾಣ ಮಾತನಾಡಿ ಸಿಎಂ .ಕುಮಾರಸ್ವಾಮಿ ಅವರ ಆರೋಗ್ಯ ಆಯಸ್ಸು ವೃದ್ದಿಯಾಗಿ ಇನ್ನೂ 5 ವರ್ಷಗಳ ಕಾಲ ಅವರೆ ಮುಖ್ಯ ಮಂತ್ರಿ ಆಗಿರಲೆಂದು ಪ್ರಾರ್ಥಿಸಿದ್ದೆನೆ … [Read more...] about ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ
ಹಿನ್ನಲೆ
ಮಳೆನೀರಿಗೆ ಕರಗುತ್ತಿದೆ ಬೆಲೆಕೇರೆ ಅದಿರು
ಕಾರವಾರ: ಸಾಕ್ಷಾಧಾರದ ಕೊರತೆ ಹಿನ್ನಲೆಯಲ್ಲಿ ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣವನ್ನು ಕೈ ಬಿಡಲು ಸಿಬಿಐ ನಿರ್ಧರಿಸಿದ್ದು, ಪ್ರಮುಖ ಸಾಕ್ಷಿಯಾಗಬೇಕಿದ್ದ ದಾಸ್ತಾನಿರಿಸಿದ ಅದಿರು ಗಾಳಿ ಮಳೆಗೆ ನಲುಗಿದೆ. ಬೇಲೇಕೇರಿ ಹಾಗೂ ಕಾರವಾರ ಬಂದರುಗಳಲ್ಲಿ ಲೋಕಾಯುಕ್ತರು ಜಪ್ತಿ ಮಾಡಿದ ಕಬ್ಬಿಣದ ಅದಿರನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಈ ಹಿಂದೆಯೇ ಅರಣ್ಯ ಇಲಾಖೆ ಮೇಲೆ ಬಂದರು ಇಲಾಖೆ ಒತ್ತಡ ತಂದಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಹಲವು ಕಾನೂನಿನ ತೊಡಕುಗಳು … [Read more...] about ಮಳೆನೀರಿಗೆ ಕರಗುತ್ತಿದೆ ಬೆಲೆಕೇರೆ ಅದಿರು