ಹೊನ್ನಾವರ:”ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಬದಲ್ಲಿ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಎನ್ ಗೌಡ ಕೊಡಾಣ ಮಾತನಾಡಿ ಸಿಎಂ .ಕುಮಾರಸ್ವಾಮಿ ಅವರ ಆರೋಗ್ಯ ಆಯಸ್ಸು ವೃದ್ದಿಯಾಗಿ ಇನ್ನೂ 5 ವರ್ಷಗಳ ಕಾಲ ಅವರೆ ಮುಖ್ಯ ಮಂತ್ರಿ ಆಗಿರಲೆಂದು ಪ್ರಾರ್ಥಿಸಿದ್ದೆನೆ ಎಂದರು. ಏಚ್.ಡಿ ರೇವಣ್ಣ ಅವರಿಗು ಹುಟ್ಟಿದ ಹಬ್ಬದ ಸಲುವಾಗಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೂ ವಳಿತಾಗಲಿ ಎಂದು ಬೇಡಿಕೊಂಡಿದ್ದೆವೆ ಎಂದರು. ನಂತರ ತಾಲೂಕಾÀ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಅವರೊಂದಿಗೆ ಸಿಎಂ ಕುಮಾರಸ್ವಾಮಿ ಹುಟು ಹಬ್ಬದ ಸಂಬ್ರಮ ಆಚರಿಸಿದರು.
ಈ ಸಂದರ್ಭದಲ್ಲಿ, ತಾಲ್ಲೂಕು ಪಂಚಾಯತ ಸದಸ್ಯ ತುಕಾರಾಂ ನಾಯ್ಕ, ಜಗದೀಶ ನಾಯ್ಕ , ಜೆಡಿ ಎಸ್ ಮುಖಂಡರಾದ ಎಸ್ ಜಿ ಹೆಗಡೆ, ಟಿ.ಟಿ ನಾಯ್ಕ, ರಾಜು ನಾಯ್ಕ ಕೇರವಳ್ಳಿ , ಕೆ ಎಸ್ ಗೌಡ, ಇಬ್ರಾಹಿಂ ಸಾಬ್ ವಲ್ಕಿ, ಡಾ,ಎಸ್ ಡಿ ಹೆಗಡೆ, ಪಾರ್ತನ್ ಕಡತೋಕ , ವಕೀಲ ಭಾಸ್ಕರ ಭಂಡಾರಿ ,ಜೈವಿನ್ ಮೆಂಡೊಂನ್ಸಾ .ಯುವ ಬಳಗದ ಅಧ್ಯಕ್ಷರಾದ ವಾಸು ಗೌಡ ,ಸುಬ್ರಾಯ ಗೌಡ ಕಳಸನಮೊಟೆ, ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ.ಕೃಷ್ಣಾನಂದ ಮತ್ತು ಡಾ. ಪ್ರಕಾಶ್ ನಾಯ್ಕ sಉಪಸ್ಥಿತರಿದ್ದರು.
Leave a Comment