ಹವಾಲಾ ಹಣ ಕೇಸಿನ ತನಿಖೆಗಾಗಿ ಇ.ಡಿ ಬಂಧನದಲ್ಲಿರುವ ರಾಜ್ಯದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರು ಆರೋಗಳಿಂದ ಮುಕ್ತರಾಗಿ ಶೀಘ್ರ ಹೊರಬರುವಂತಾಗಲಿ ಎಂದು ತಾಲೂಕಾ ಒಕ್ಕಲಿಗರ ಸಂಘದವರು ಇಂದು ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಗಣಹೋಮ ನಡೆಸಿ ಶ್ರೀದೇವರಿಗೆ ಪೂಜೆಸಲ್ಲಿಸಿದ್ದಾರೆ. ಒಕ್ಕಲಿಗರ ಪ್ರಭಾವಿ ನಾಯಕನ ಬಂಧನವನ್ನು ವಿರೋಧಿಸಿ ಹಲವುಕಡೆ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲಿ ತಾಲೂಕಿನಲ್ಲಿಯೂ ನೂರಾರು ಸಂಖ್ಯೆಯಲ್ಲಿ ಡಿ.ಕೆ.ಶಿವಕುಮಾರ … [Read more...] about ಡಿ.ಕೆ.ಶಿವಕುಮಾರ ಇ.ಡಿ ಆರೋಪ ಮುಕ್ತರಾಗಲೆಂದು ತಾಲೂಕಾ ಒಕ್ಕಲಿಗರ ಸಂಘದಿಂದ ಇಡಗುಂಜಿಯಲ್ಲಿ ಗಣಹೋಮ ಹಾಗೂ ವಿಶೇಷ ಪೂಜೆ
ವಿಶೇಷ ಪೂಜೆ
ವರುಣನ ಕೃಪೆಗಾಗಿ ವಿಶೇಷ ಪೂಜೆ
ಹೊನ್ನಾವರ: ಬಿರು ಬಿಸಿಲಿನಿಂದಾಗಿ ದೇಶಾದ್ಯಂತ ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ವರುಣ ದೇವನ ಆಗಮನಕ್ಕಾಗಿ ಹಾಗೂ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಜಿ.ಎಸ್. ಬಿ ಸಮಾಜ ಬಾಂಧವರಿಂದ ವಿಶೇಷ ಪೂಜೆ ನಡೆಯಿತು.ಸಂಜೆ 5 ಗಂಟೆಯಿಂದ ಶ್ರೀ ವಿಷ್ಣುಸಹಸ್ರನಾಮದಿಂದ ದೇವರಿಗೆ ಅಷ್ಟೋತ್ತರ ಶತಾರತಿ, ವಿಶೇಷ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.ನೂರಾರು … [Read more...] about ವರುಣನ ಕೃಪೆಗಾಗಿ ವಿಶೇಷ ಪೂಜೆ
ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ
ಹೊನ್ನಾವರ:"ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ಈ ಸಂದರ್ಬದಲ್ಲಿ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಎನ್ ಗೌಡ ಕೊಡಾಣ ಮಾತನಾಡಿ ಸಿಎಂ .ಕುಮಾರಸ್ವಾಮಿ ಅವರ ಆರೋಗ್ಯ ಆಯಸ್ಸು ವೃದ್ದಿಯಾಗಿ ಇನ್ನೂ 5 ವರ್ಷಗಳ ಕಾಲ ಅವರೆ ಮುಖ್ಯ ಮಂತ್ರಿ ಆಗಿರಲೆಂದು ಪ್ರಾರ್ಥಿಸಿದ್ದೆನೆ … [Read more...] about ಸಿ.ಎಂಎಚ್ .ಡಿ. ಕುಮಾರಸ್ವಾಮಿ 59 ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಜೆ.ಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಅಭಿಮಾನಿಗಳಿಂದ ಪಟ್ಟಣದ ಪ್ರಭಾತ ನಗರ ಶ್ರೀ ಮೂಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ
ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ ದಿನವೆ 4 ಸಾವಿರಕ್ಕೂ ಅಧಿಕ ಜನ ಭಾಗಿ
ಹಳಿಯಾಳ : ಧರ್ಮಜಾಗೃತಿ ಮತ್ತು ರಾಷ್ಟ್ರಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮಕ್ಕೆ ಬುಧವಾರ ಬೆಳಗಿನ ಜಾವ ಶ್ರೀ ಗಣೇಶ ಮಂದಿರದಲ್ಲಿ ಕೇಸರಿ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲಾನೆ ನೀಡಲಾಯಿತು. ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಳಿಯಾಳದ ಶಿವ ಪ್ರತಿಷ್ಠಾನ, ದುರ್ಗಾ … [Read more...] about ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ ದಿನವೆ 4 ಸಾವಿರಕ್ಕೂ ಅಧಿಕ ಜನ ಭಾಗಿ
ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ;ಶಾಸಕ ಸುನಿಲ್ ನಾಯ್ಕ
ಹೊನ್ನಾವರ;ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹೊನ್ನಾವರ ,ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮಾಗೋಡ ಸನ್ಮಾನ ಸ್ವೀಕರಿಸಿದ ಬಳಿಕ … [Read more...] about ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ;ಶಾಸಕ ಸುನಿಲ್ ನಾಯ್ಕ