ಹಳಿಯಾಳ :- ದೆಹಲಿಯಿಂದ ಬಂದು ಯಲ್ಲಾಪುರದಲ್ಲಿ ಕೊರೊನಾ ಸೊಂಕಿತನಾಗಿರುವ ರೋಗಿ ಪೇ-ನಂ-1912 ನ ಸಂಪರ್ಕಕ್ಕೆ ಬಂದಿದ್ದ ಹಳಿಯಾಳದ ಪೋಲಿಸ್ ಕಾನ್ಸ್ಟೇಬಲ್,ಆರ್ಐ ಸೇರಿದಂತೆ ಐವರನ್ನು ಕ್ವಾರಂಟೈನ್ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೆಹಲಿಯಿಂದ ರೈಲ್ವೆ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದ ಹಳಿಯಾಳದ-2, ಜೋಯಿಡಾ-1, ಮುಂಡಗೋಡ-2, ಯಲ್ಲಾಪುರ-1, ಸಿದ್ದಾಪುರ-1, ಒಟ್ಟೂ 7 ಜನರನ್ನು ಸರ್ಕಾರದ ಆದೇಶ ಹಾಗೂ ಇಲಾಖೆಯ ನಿರ್ದೇಶನದಂತೆ ಹಳಿಯಾಳದ … [Read more...] about ಸೊಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಹಳಿಯಾಳದಲ್ಲಿ ಪೊಲಿಸ್ , ಆರ್ ಐ ಸೇರಿ 5 ಜನ ಕ್ವಾರಂಟೈನ್ ಗೆ.
ಹಿನ್ನೆಲೆ
ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.
ಹಳಿಯಾಳ:- ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶದ ಹಿನ್ನೆಲೆ ಹಳಿಯಾಳ ಸ್ತಬ್ಧವಾಗಿದೆ. ಕೆಲಸವಿಲ್ಲದೇ ಮನೆಯಿಂದ ಹೊರಬರುವವರಿಗೆ ಪೆÇಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ. ಹಳಿಯಾಳದ ಎಲ್ಲ ಅಂಗಡಿ,ಮುಂಗಟ್ಟುಗಳು ಬಂದ್ ಆಗಿವೆ, ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ. ವಾಹನಗಳು ಬೀದಿಗಿಳಿಯುತ್ತಿಲ್ಲ, ಕೆಎಸ್ಆರ್ಟಿಸಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವರು ಮನೆಗಳಲ್ಲಿ ಕೂರದೆ ತಮ್ಮ ಬೈಕ್ಗಳಲ್ಲಿ ಸುಖಾ ಸುಮ್ಮನೆ ಹಳಿಯಾಳ ಸುತ್ತಾಡಲು ಹೊರ ಬಂದವರಿಗೆ … [Read more...] about ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.
ಕರಾವಳಿ ಉತ್ಸವದಲ್ಲಿ ರಂಜಿಸಿದ ಝೇಂಕಾರ
ಹೊನ್ನಾವರದಲ್ಲಿ, ಜರುಗಿದ ಕರಾವಳಿ ಉತ್ಸವದಲ್ಲಿ ಭಟ್ಕಳದ ಝೇಂಕಾರ ಮೆಲೋಡಿಸ್ನವರ ರಸಮಂಜರಿಯ ಮೂರು ಘಂಟೆಯ ಕಾಲ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಇವರು ತಮ್ಮ ಜನಪ್ರಿಯ ಚೌಕಾ ಚಿತ್ರದ ಅಪ್ಪಾ ಐ ಲವ್ ಯು ಅಪ್ಪಾ ಗೀತೆಯೊಂದಿಗೆ ಪ್ರಾರಂಭಿಸಿ ಹತ್ತಾರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ಜೊತೆಯಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಅಜಯ ವಾರಿಯರ್ ತಮ್ಮ ಮೆಡ್ಲಿ ಗೀತೆಗಳ ಮೂಲಕ ಅನುರಾಧಾ ಭಟ್ … [Read more...] about ಕರಾವಳಿ ಉತ್ಸವದಲ್ಲಿ ರಂಜಿಸಿದ ಝೇಂಕಾರ
ವಿಜೃಂಭಣೆಯಿಂದ ನಡೆದ ನಾಗರಪಂಚಮಿ
ಹೊನ್ನಾವರ:ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ನಾಗಾರಾಧನೆಗೆ ಪುಣ್ಯ ಸ್ಥಳವಾಗಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ನಾಗಮೂರ್ತಿಗೆ ಸಾವಿರಾರು ಭಕ್ತಾದಿಗಳಿಂದ ಅಭಿಷೇಕ ಸೇವೆಗಳು ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ಮಂತ್ರಾಭಿಷೇಕ, ಹಣ್ಣು-ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ ಮುಂತಾದ ಸೇವೆ ಭಕ್ತರಿಂದ … [Read more...] about ವಿಜೃಂಭಣೆಯಿಂದ ನಡೆದ ನಾಗರಪಂಚಮಿ