ಹೊನ್ನಾವರ; ಮೇ 29ರಂದು ನಡೆದ ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೇಸ್ 1 ಸ್ಥಾನ ಪಡೆಯುವ ಕಳಪೆ ಸಾಧನೆ ಮಾಡಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಆದರೆ ಇದಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಪಕ್ಷದ ಹಿರಿಯ ನಾಯಕರೇ ಕಾರಣ ಎಂದು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ ಗಂಭೀರ ಆರೋಪ ಮಾಡಿದರು. ಅವರು ಪಕ್ಷದ ಕಛೇರಿಯಲ್ಲಿ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ 290 ವಾರ್ಡಗಳ ಪೈಕಿ ಕಾಂಗ್ರೇಸ್ 1 ಸ್ಥಾನ ಪಡೆದಿದೆ. ಈ ಕಳಪೆ ಸಾಧನೆಗೆ … [Read more...] about ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ಸೋಲಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಪಕ್ಷದ ಹಿರಿಯ ನಾಯಕರೇ ಕಾರಣ ಜಗದೀಪ ತೆಂಗೇರಿ ಗಂಭೀರ ಆರೋಪ
ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆ-2019
ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆ-2019 ; ಜಗದೀಪ ತೆಂಗೇರಿಯವರಿಂದ ನಾಮಪತ್ರ ಸಲ್ಲಿಕೆ
ಹೊನ್ನಾವರ: ಬರುವ ದಿ:29ರಂದು ಹೊನ್ನಾವರ ಪಟ್ಟಣ ಪಂಚಾಯತಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ಹೊನ್ನಾವರ ಪಟ್ಟಣದ ಗಾಂಧೀನಗರ 11ನೇ ಸಾಮಾನ್ಯ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ವರ್ಧಿಸಲು ಹೊನ್ನಾವರ ಪಟ್ಟಣ ಪಂಚಾಯತ ಚುನಾವಣಾಧಿಕಾರಿ ಜಿ.ಎ.ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಶಾಸಕಿ ಶಾರದಾ ಎಂ.ಶೆಟ್ಟಿ, ಆಗ್ನೇಲ್ ಡಯಾಸ್, ನೆಲ್ಸನ್ … [Read more...] about ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆ-2019 ; ಜಗದೀಪ ತೆಂಗೇರಿಯವರಿಂದ ನಾಮಪತ್ರ ಸಲ್ಲಿಕೆ