ಕಾರವಾರ:ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಅಕ್ಟೋಬರ 26 ರಿಂದ 29 ವರೆಗೆ ನಾಲ್ಕು ದಿನಗಳ ಕಥಕ್ ನೃತ್ಯ ಕಾರ್ಯಗಾರ ಶಿಬಿರವನ್ನು ಧಾರವಾಡದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ನಿರುಪಮಾ ರಾಜೇಂದ್ರ ಅವರ ಸಂಚಾಲಕತ್ವದಲ್ಲಿ ಹಮ್ಮಿಕೊಂಡಿದೆ. ಶಿಬಿರವನ್ನು ಎರಡು ಹಂತದಲ್ಲಿ ನಡೆಸಲಾಗುವದು. ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವಂತಹ ಆಸಕ್ತರು ಸ್ವವಿವರಗಳೊಂದಿಗೆ ಅಕ್ಟೋಬರ್ 10 ರೊಳಗಾಗಿ ರಿಜಿಸ್ಟಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ 2ನೇ ಮಹಡಿ ಜೆ.ಪಿ.ರಸ್ತೆ … [Read more...] about ಅಕ್ಟೋಬರ 26 ರಿಂದ 29 ವರೆಗೆ ನಾಲ್ಕು ದಿನಗಳ ಕಥಕ್ ನೃತ್ಯ
29
2 bikes collide at karwar ; 1 died on spot
Karwar: on the spot and other 3 perosns were seriously injured . accident happened near Muduga NH-66 at karwar. People who were on the bikes are identified as Sandeep Durgekar (31) who died on the spot and others are identified as Sujeet Achari (21) of Karwar, Vinayak Naik (20) and Satish Harikanta. As per sources, accident happened when both speedy bikes hit each other . … [Read more...] about 2 bikes collide at karwar ; 1 died on spot
ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ
ಹೊನ್ನಾವರ;ಶನಿವಾರ ಸಂತೆಗೆ ವ್ಯಾಪಾರಕ್ಕೆ ಹೋದಾಗ 29 ಗ್ರಾಂ ತೂಕದ ಅಂದಾಜು 1 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರದಂತಹ ಚಿನ್ನದ ಸರವನ್ನು ರಾಘವೇಂದ್ರ ಹೊನ್ನಪ್ಪ ನಾಯ್ಕ ಎಂಬುವವರು ಪೋಲಿಸ್ ತಾಬಾ ಒಪ್ಪಿಸಿದ್ದಾರೆ. ಇವರು ಕುಮಟಾ ತಾಲೂಕಿನ ವನ್ನಳ್ಳಿಯ ರಾಘವೇಂದ್ರ ನಾಯ್ಕ ಹೊನ್ನಾವರದಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿದ್ದು ಸಂತೆಗೆ ಹೋದಾಗ ಚಿನ್ನದ ಸರ ಸಿಕ್ಕಿದ್ದು ಇದನ್ನು ಯಾರದೆಂದು ಕೇಳಿ ಸಂತೆ ಇಡೀ ತಿರುಗಾಡಿದ್ದಾನೆ ಎರಡು ದಿನ ತಮ್ಮಲ್ಲಿ ಇಟ್ಟುಕೊಂಡು … [Read more...] about ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ