ಹೊನ್ನಾವರ : ಕಳೆದ ಸಾಲಿನಲ್ಲಿ ಮಣೆಪಾಲ ಆರೋಗ್ಯ ಕಾರ್ಡ್ನ್ನು 2,54,934 ಸದಸ್ಯರು ಪಡೆದು 6 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸಾ ರಿಯಾಯತಿ ಪಡೆದಿದ್ದಾರೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಜಿಎಂ ಅನಿಲ್ ಪಾಲ್ ಜೇಕಬ್ ಹೇಳಿದರು. ಅವರು ಪಟ್ಟಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ವಿವರ ನೀಡಿದರು. ಉತ್ತರ ಕನ್ನಡದಿಂದ 60 ಸಾವಿರ ಸದಸ್ಯರಿದ್ದಾರೆ. ಕಾರ್ಡ್ ಹೊಂದಿದವರಿಗೆ ವೈದ್ಯರ ಸಮಾಲೋಚನೆಯಲ್ಲಿ ಶೇ.50 ಪ್ರಯೋಗಾಲಯ, ಸಿಟಿ ಸ್ಕ್ಯಾನ್, … [Read more...] about ಮಣೆಪಾಲ ಆರೋಗ್ಯ ಕಾರ್ಡ್ ಗೆ 2,54,934 ಸದಸ್ಯರು; 6 ಕೋಟಿ ರಿಯಾಯತಿ
(54)
ಹಳ್ಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವು
ಕಾರವಾರ:ತಾಲೂಕಿನ ಸಿದ್ಧರದಲ್ಲಿ ಹಳ್ಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ನಡೆದಿದೆ. ಆನಂದು ವಿಷ್ಣು ನಾಯ್ಕ(54) ಮೃತರು. ಬುಧವಾರ ಇಲ್ಲಿನ ಅಜಗೇರಿ ಹಳ್ಳದಲ್ಲಿ ಕಾಲು ಜಾರಿ ಬಿದ್ದು ಈತ ಸಾವನಪ್ಪಿದ್ದಾನೆ. ಈತನ ಹುಡುಕಾಟಕ್ಕೆ ಸ್ಥಳೀಯರು ಪ್ರಯತ್ನಿಸಿದ್ದಾರೂ ಪತ್ತೆಯಾಗಿರಲಿಲ್ಲ. ಗುರುವಾರ ಬಿದ್ದ ಸ್ಥಳದಲ್ಲಿಯೇ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಕಾರವಾರ ತಹಶೀಲ್ದಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ … [Read more...] about ಹಳ್ಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವು