https://youtu.be/WAx2pk7sRpIದೇಶದಲ್ಲಿ ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ಮೋದಿ ನೇತೃತ್ವದಲ್ಲಿ ಎಲ್ಲ ದೇಶಭಕ್ತರು ಒಂದಾಗಿ ದೇಶದ್ರೋಹಿಗಳ ಮತ್ತು ಬ್ರಷ್ಟಾಚಾರಿಗಳ ಮಹಾಮಿಲಾವಟನ್ನು ಸೋಲಿಸಬೇಕಾಗಿದೆ. ಆದ್ದರಿಂದ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಯಾವ ದೇವರಿಗೆ ಯಾವ ಪೂಜೆ ಮಾಡಬೇಕು ಎಂದು ನಿಮಗೆ ಗೊತ್ತಿದೆ. ದೇಶವನ್ನು ಕಾಡುತ್ತಿರುವ, ಮಾತ್ರವಲ್ಲ ಜಗತ್ತನ್ನು … [Read more...] about ಬ್ಯಾಲೇಟ್ ಮೂಲಕ ಬಿಜೆಪಿಗೆ ಮತ ನೀಡಿ ಬುಲೆಟ್ ಮೂಲಕ ಉಗ್ರಗಾಮಿಗಳಿಗೆ ಉತ್ತರಿಸುತ್ತೇವೆ – ಅನಂತ ಕುಮಾರ್ ಹೆಗಡೆ
Ananth Kumar Hegde
ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ -ನಾಗರಾಜ ನಾಯ್ಕ
ಅಂಕೋಲಾ :- ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆಯವರು ಪ್ರತಿಯೊಬ್ಬರ ರಕ್ತದ ಬಗ್ಗೆ ಮಾತನಾಡುತ್ತಾರೆ. ಅವರ ಎದುರು ಸ್ಪರ್ಧಿಸಿರುವ ನಾನು ನನ್ನ ರಕ್ತದ ಪರಿಚಯ ಮಾಡಿ ಕೊಡುವುದು ಅನಿವಾರ್ಯವಾಗಿದೆ. ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ಸಂವಿಧಾನವನ್ನ ಪ್ರೀತಿಸುವ ರಕ್ತ, ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿರುವ ನಾಗರಾಜ ನಾಯ್ಕ ಹೇಳಿದರು. ಅವರು … [Read more...] about ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ -ನಾಗರಾಜ ನಾಯ್ಕ
ಅನಂತಕುಮಾರ್ ಹೆಗಡೆ ಮಾತು ಭಾರತೀಯ ಸಂಸ್ಕೃತಿಗೇ ಕಳಂಕ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಎದುರೇಟು
ಬೆಂಗಳೂರು, ಜನವರಿ 31, 2019- ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆಡಿರುವ ಮಾತುಗಳು ಭಾರತೀಯ ಸಂಸ್ಕೃತಿಗೇ ಕಳಂಕ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಎದುರೇಟು ನೀಡಿದ್ದಾರೆ. ಹೆಗಡೆ ಅವರ ಮಾತುಗಳಿಗೆ ಗುರುವಾರ ಇಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು ``ಐದು ಸಲ ಸಂಸದರಾಗಿ ಆಯ್ಕೆಯಾಗಿರುವ ಹೆಗಡೆಯವರು ಅಭಿವೃದ್ಧಿ ಎಂದರೇನೆಂದೇ … [Read more...] about ಅನಂತಕುಮಾರ್ ಹೆಗಡೆ ಮಾತು ಭಾರತೀಯ ಸಂಸ್ಕೃತಿಗೇ ಕಳಂಕ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಎದುರೇಟು