ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ 71ನೇ ವಾರ್ಷಿಕ ಮಹಾ ಸಭೆಯನ್ನು ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಮುದಾಯ ಚಿಕ್ಕ ಸಮುದಾಯವಾದರೂ ಕ್ಷೇತ್ರದ ಜನತೆ 25 ವರ್ಷದಿಂದ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇತರೆ ಸಮುದಾಯ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ನಾವು ಆ ಸಮುದಾಯದೊಂದಿಗೆ ಹೊಂದಾಣಿಕೆ … [Read more...] about ಸಮಾಜ ನೀಡಿದ ಸನ್ಮಾನ ಸಂತಸ ತಂದಿದೆ ಶಾಸಕ ದಿನಕರ ಶೆಟ್ಟಿ.
Annual General Meeting
ಹಳಿಯಾಳದ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.
ಹಳಿಯಾಳ:- ಸಂಸ್ಥೆ ಯಶಸ್ವಿಯಾದ ಶಿಬಿರಾರ್ಥಿಗಳನ್ನು ಆಶ್ರಯ ಸಂಘದ ಮೂಲಕ ಒಂದುಗೂಡಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಸಿರುವುದು ಸಂತೋಷದ ವಿಷಯವೆಂದು ಸಿ.ಆರ್.ಡಿ.ಟ್ರಸ್ಟಿನ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ “ಆಶ್ರಯ” - ಅಂದಿನ ಶಿಕ್ಷಣಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ತರಬೇತಿಗಳು … [Read more...] about ಹಳಿಯಾಳದ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.