A new recruitment notification has been issued by the Department to fill up 400 various Apprentice posts required by Bangalore electricity Supply Company Limited. Interested and eligible candidates can apply online.Department Name : Bangalore electricity Supply Company Limited.Name of Posts: Apply for various postsTotal Posts : 400Mode of … [Read more...] about BESCOM Recruitment 2022
Bangalore
ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ಆಭರಣ ನಾಪತ್ತೆ ಪ್ರಕರಣ;ಓರ್ವನ ಬಂಧನ
ಭಟ್ಕಳ : ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನ ಸಾಗರದಲ್ಲಿ ಬಂಧಿಸಿದ್ದಾರೆ. ಪ್ರಕರಣವನ್ನ ಬೇಧಿಸಲು ಎಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ತಂಡವನ್ನ ರಚಿಸಲಾಗಿತ್ತು. ಪೊಲೀಸರ ವಿವಿಧ ತಂಡ ಯಲ್ಲಾಪುರ, ಮೈಸೂರು, ಬೆಂಗಳೂರು ಹೀಗೆ ಆರೋಪಿ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಆರೋಪಿ ಪೊಲೀಸರಿಂದ ತಪ್ಪಿಸಲು ಊರೂರು ಬದಲಾಯಿಸುತ್ತಿದ್ದ ಎನ್ನಲಾಗಿದೆ.ಅಂತೂ ಸಾಗರದಲ್ಲಿ ಈ ಹಿಂದೆ … [Read more...] about ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ಆಭರಣ ನಾಪತ್ತೆ ಪ್ರಕರಣ;ಓರ್ವನ ಬಂಧನ
ಬೆಂಗಳೂರಿನ ಸ್ನೈಡರ್ ಇಲೆಕ್ಟ್ರಿಕ್ನಲ್ಲಿ ಅಪ್ರೆಂಟಿಶಿಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನ
ಹಳಿಯಾಳ:- ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಸ್ನೈಡರ್ ಇಲೆಕ್ಟ್ರಿಕ್ನಲ್ಲಿ ಅಪ್ರೆಂಟಿಶೀಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನವನ್ನು ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಿನಾಂಕ 08-05-2019 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ದಿನೇಶ ನಾಯ್ಕ ತಿಳಿಸಿದ್ದಾರೆ. ಐ.ಟಿ.ಐ. ಇಲೆಕ್ಟ್ರೀಕಲ್ (NCVT) ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ((NCVT) ಪಾಸಾದವರು ಹಾಗೂ ಕೊನೆಯ ಸೆಮಿಸ್ಟರ್ನಲ್ಲಿರುವ 22 ವರ್ಷದ … [Read more...] about ಬೆಂಗಳೂರಿನ ಸ್ನೈಡರ್ ಇಲೆಕ್ಟ್ರಿಕ್ನಲ್ಲಿ ಅಪ್ರೆಂಟಿಶಿಫ್ ತರಬೇತಿಗಾಗಿ ಕ್ಯಾಂಪಸ ಸಂದರ್ಶನ
ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು. ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ … [Read more...] about ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
Trin Trin to Bengaluru after Mysuru
After the successful public bicycle sharing (PBS) system in Mysuru (i.e., Trin Trin ) state government decided to implement the eco-friendly system in Bengaluru also, including Koramangala, Indiranagar and MG road.Estimated cost for the project implementation would be Rs 80.18 crore, cabinet has given green signal for the same. Around 6,000 bicycles will be made available … [Read more...] about Trin Trin to Bengaluru after Mysuru