ಭಟ್ಕಳ:ನಗರದ ದಂಡಿನ ದುರ್ಗಾದೇವಿ ದೇವಸ್ಥಾನದ ಹೊರ ಗೋಡೆಗೆ ಯಾರೋ ಕಿಡಿಗೇಡಿಗಳು ರಕ್ತವನ್ನು ಹಚ್ಚಿ ಅಪವಿತ್ರಗೊಳಿಸಲಾಗಿದ್ದು ಸಂಜೆಯ ವೇಳೆಗೆ ಕಂಡು ಬಂದಿದ್ದು ಸುದ್ದಿ ತಿಳಿದ ತಕ್ಷಣ ಅಕ್ಕಪಕ್ಕದವರು ಗುಂಪು ಕಟ್ಟಿ ಚರ್ಚಿಸುತ್ತಿರುವುದು ಕಂಡು ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗೋಡೆಗೆ ಹಚ್ಚಿದ ರಕ್ತದ ಕಲೆಯ ಮಾದರಿಯನ್ನು ಸಂಗ್ರಹಿಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ. ದೇವಸ್ಥಾನದ ಗೋಡೆಗೆ ರಕ್ತದ ಕಲೆಯನ್ನು ಬಳಿಯುವ ಮೂಲಕ ಯಾರೋ ಕಿಡಿಗೇಡಿಗಳು … [Read more...] about ದೇವಸ್ಥಾನದ ಗೋಡೆಗೆ ಅಂಟಿಕೊಂಡ ರಕ್ತದ ಕಲೆ; ಸಾರ್ವಜನಕರಲ್ಲಿ ಕಳವಳ
Bhatkal
ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ
ಭಟ್ಕಳ:ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶವನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಸಿ.ಆರ್. ಸ್ಮಿತಾ ಶೇ.99 ಅಂಕಗಳೊಂದಿಗೆ ತಾಲೂಕಿಗೆ 3ನೇ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾಳೆ. ಸುಚಿತಾ ಬಿ. ಶೆಟ್ಟಿ ಶೇ.98, ರವೀನಾ ಡಿ. ನಾಯ್ಕ ಶೇ.95, ಶ್ರೀರಕ್ಷಾ ಚಿತ್ರಾಪುರ ಶೇ.94, ರಚನಾ ಪಂಡಿತ್ ಶೇ.91 ಫಲಿತಾಂಶ … [Read more...] about ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ
ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ
ಭಟ್ಕಳ:ಮಹಿಳೆಯರ ಉದರದಲ್ಲಿದ್ದ ಗಡ್ಡೆಯನ್ನು ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಂಜುನಾಥ ಶೆಟ್ಟಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದು ಮಹಿಳೆಯರು ಆರೋಗ್ಯವಾಗಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸದಾ ಸ್ಪಂಧಿಸುವ ವೈದ್ಯರಾದ ಮಂಜುನಾಥ ಶೆಟ್ಟಿ ಮೂವರು ಮಹಿಳೆಯರ ಉದರದಲ್ಲಿ ಗಡ್ಡೆಯಿರುವುದನ್ನು ಪತ್ತೆ ಹಚ್ಚಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಫೇಸ್: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲು, … [Read more...] about ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ
Women died due to lighting effect
Bhatkal :-Women was killed & 2 others were injured by lighting effect which happened on Monday morning. Deceased Is identified as Bibi sufiya (22) injured people are Muhammad kaif & Mubrak. Bibi sufiya was married 8 months ago to Muhammad , they were living happily .on Sunday , her husband had dropped sufiya to her parents house . on Monday this incident happened. … [Read more...] about Women died due to lighting effect
ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
ಭಟ್ಕಳ: ಆಟೋರಿಕ್ಷಾ ಚಾಲಕನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಟೋ ಚಾಲಕ ಅಶ್ರಫ್ ಎನ್ನುವವರೇ ಹಲ್ಲೆಗೊಳಗಾದವರಾಗಿದ್ದಾರೆ. ಅಟೋದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ನಾಲ್ವರು ಏಕಾಎಕಿ ಬಂದು ಅಟೋ ರಿಕ್ಷಾವನ್ನು ಅಡ್ಡಗಟ್ಟಿ ಅಶ್ರಫ್ನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆಗೈದಿದ್ದಲ್ಲದೇ ಆತನ … [Read more...] about ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ