ಹಳಿಯಾಳ:- 5 ಬಾರಿ ಸಂಸದರಾಗಿ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಅನಂತಕುಮಾರ ಹೆಗಡೆಯ ಕೊಡುಗೆ ಏನು ? ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಸಿಗುವ ಸಂಸದರಿಂದ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವೇ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಹಾಗೂ ಹಳಿಯಾಳ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಪ್ರಶ್ನೀಸಿದ್ದಾರೆ. ಅಭಿವೃದ್ದಿಗೆ ಶ್ರಮಿಸುತ್ತಿದೆ ಮೈತ್ರಿ ಸರ್ಕಾರ:- ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರವಾಗಿ ಹಳಿಯಾಳ-ಜೋಯಿಡಾ … [Read more...] about ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಸಿಗುವ ಸಂಸದ ಅನಂತಕುಮಾರನನ್ನು ಮನೆಗೆ ಕಳುಹಿಸಿ- ಮೈತ್ರಿ ಅಭ್ಯರ್ಥಿ ಆನಂದ ಗೆಲ್ಲಿಸಿ- ಶ್ರೀನಿವಾಸ ಘೋಟ್ನೇಕರ ಕರೆ.
Canara Lok Sabha
ಮರಾಠಾ ಸಮಾಜದ ಬೇಡಿಕೆಗೆ ಸಂಸದ ಅನಂತಕುಮಾರ ಸ್ಪಂದಿಸಿಲ್ಲ – ಎಮ್.ಎಲ್.ಸಿ.ಘೋಟ್ನೇಕರ ಆರೋಪ.
ಹಳಿಯಾಳ:- ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸುವಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಯತ್ನಿಸದೆ ಇರುವುದರಿಂದ ಮರಾಠಾ ಸಮಾಜದ ಮತ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕೆನರಾ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗದಲ್ಲೂ ಹಿಂದೂಳಿದಿರುವ ಮರಾಠಾ … [Read more...] about ಮರಾಠಾ ಸಮಾಜದ ಬೇಡಿಕೆಗೆ ಸಂಸದ ಅನಂತಕುಮಾರ ಸ್ಪಂದಿಸಿಲ್ಲ – ಎಮ್.ಎಲ್.ಸಿ.ಘೋಟ್ನೇಕರ ಆರೋಪ.
ಜೆಡಿಎಸ್ ಅಭ್ಯರ್ಥಿಗೆ ಕೆನರಾ ಲೋಕಸಭೆಗೆ ಟಿಕೆಟ್ ಕಾಂಗ್ರೇಸ್ ನಿಂದ ಹಳಿಯಾಳದಲ್ಲಿ ಟೈರ್ ಸುಟ್ಟು ಪ್ರತಿಭಟನೆ
ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡದೆ ಇರುವುದನ್ನು ವಿರೋಧಿಸಿ ಹಳಿಯಾಳದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಗ್ರಾಮೀಣ ಸೇರಿದಂತೆ ಪಟ್ಟಣದ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು … [Read more...] about ಜೆಡಿಎಸ್ ಅಭ್ಯರ್ಥಿಗೆ ಕೆನರಾ ಲೋಕಸಭೆಗೆ ಟಿಕೆಟ್ ಕಾಂಗ್ರೇಸ್ ನಿಂದ ಹಳಿಯಾಳದಲ್ಲಿ ಟೈರ್ ಸುಟ್ಟು ಪ್ರತಿಭಟನೆ