ಹೊನ್ನಾವರ: ಬರುವ ದಿ:29ರಂದು ಹೊನ್ನಾವರ ಪಟ್ಟಣ ಪಂಚಾಯತಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ಹೊನ್ನಾವರ ಪಟ್ಟಣದ ಗಾಂಧೀನಗರ 11ನೇ ಸಾಮಾನ್ಯ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ವರ್ಧಿಸಲು ಹೊನ್ನಾವರ ಪಟ್ಟಣ ಪಂಚಾಯತ ಚುನಾವಣಾಧಿಕಾರಿ ಜಿ.ಎ.ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಶಾಸಕಿ ಶಾರದಾ ಎಂ.ಶೆಟ್ಟಿ, ಆಗ್ನೇಲ್ ಡಯಾಸ್, ನೆಲ್ಸನ್ … [Read more...] about ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆ-2019 ; ಜಗದೀಪ ತೆಂಗೇರಿಯವರಿಂದ ನಾಮಪತ್ರ ಸಲ್ಲಿಕೆ
congress party
ಕಾಂಗ್ರೇಸ್ ನವರು ಈಗಾಗಲೇ ಜೆಡಿಎಸ್ ಗೆ ಸೋತು ಶರಣಾಗಿದ್ದಾರೆ- ಬಿಜೆಪಿ ಚುನಾವಣಾ ಉಸ್ತುವಾರಿ ಲಿಂಗರಾಜ್ ಪಾಟೀಲ್.
ಹಳಿಯಾಳ :- ಸರ್ಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ಹೋದ ಕಾಂಗ್ರೇಸ್ ಪಕ್ಷ ಇಂದು ಪಶ್ಚಾತಾಪ ಪಡುತ್ತಿದೆ. ಜೆಡಿಎಸ್ ಮನೆ ಬಾಗಿಲು ಕಾಯೋ ದುಸ್ಥಿತಿ ಕಾಂಗ್ರೇಸ್ಗೆ ಬಂದೊದಗಿದೆ ಅಲ್ಲದೇ ಕಾಂಗ್ರೇಸ್ನವರು ಈಗಾಗಲೇ ಜೆಡಿಎಸ್ನವರಿಗೆ ಸೋತು ಶರಣಾಗಿದ್ದಾರೆಂದು ಕೆನರಾ ಲೋಕಸಭಾ ಕ್ಷೇತ್ರ ಚುನಾವಣಾ ಪ್ರಭಾರಿ ಉಸ್ತುವಾರಿ ಲಿಂಗರಾಜ್ ಪಾಟೀಲ್ ವ್ಯಂಗ್ಯವಾಡಿದರು. ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೂತ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ … [Read more...] about ಕಾಂಗ್ರೇಸ್ ನವರು ಈಗಾಗಲೇ ಜೆಡಿಎಸ್ ಗೆ ಸೋತು ಶರಣಾಗಿದ್ದಾರೆ- ಬಿಜೆಪಿ ಚುನಾವಣಾ ಉಸ್ತುವಾರಿ ಲಿಂಗರಾಜ್ ಪಾಟೀಲ್.