• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

death

ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ

November 24, 2020 by Lakshmikant Gowda Leave a Comment

ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವ ತಾಲೂಕಿನ ಮೀನುಗಾರ ಮಹಿಳೆಯೊಬ್ಬಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸ್ಟಾರ್ ಸುವರ್ಣ ಸೂಪರ್‌ಸ್ಟಾರ್ ವೇದಿಕೆ ಕಲ್ಪಿಸಿದೆ. ಲೀಲಾವತಿಯ ಬದುಕಿನ ಕಥೆಯನ್ನು ಅನಾವರಣಗೊಳಿಸುವ ಎಪಿಸೋಡ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದೆ.ಪಟ್ಟಣದ ಉದ್ಯಮನಗರ ನಿವಾಸಿಯಾದ ಲೀಲಾವತಿ ಕೃಷ್ಣ ಮೇಸ್ತ ಅವರ ಬದುಕಿನ ಬಂಡಿ ಓಡುತ್ತಿರುವುದೂ ಮೀನು ವ್ಯಾಪಾರದ ಹನಿ ಹನಿ ಲಾಬದಲ್ಲಿಯೇ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿ ಮಕ್ಕಳಿಗೆ … [Read more...] about ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ

ಪ್ರಸಿದ್ಧ ಬೆಂಗಾಲಿ ನಟ ಸೌಮಿತ್ರಾ ಚಟರ್ಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

November 15, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಂಗಾಲಿಯ ಧೀಮಂತ ನಟ ಸೌಮಿತ್ರ ಚಟರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ."ಶ್ರೀ ಸೌಮಿತ್ರಾ ಚಟರ್ಜಿ ಅವರ ನಿಧನದಿಂದ ಸಿನಿಮಾ ಜಗತ್ತಿಗೆ, ಭಾರತ ಮತ್ತು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಕೃತಿಗಳ ಮೂಲಕ ಅವರು ಬಂಗಾಳಿ ಸಂವೇದನೆಗಳು, ಭಾವನೆಗಳು ಮತ್ತು ನೀತಿಗಳನ್ನು ಸಾಕಾರಗೊಳಿಸಿದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ … [Read more...] about ಪ್ರಸಿದ್ಧ ಬೆಂಗಾಲಿ ನಟ ಸೌಮಿತ್ರಾ ಚಟರ್ಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

2016 ರ ಲಾರಿ ಅಪಘಾತ ಚಾಲಕನನ್ನು ದೊಷಮುಕ್ತಗೊಳಿಸಿ ತೀರ್ಪು

October 18, 2020 by Sachin Hegde Leave a Comment

ಭಟ್ಕಳ: ಕಳೆದ 2016ರಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಹೋಗುವಾಗ ಇಬ್ಬರು ಮಹಿಳೆಯರಿಗೆ ಅಪಘಾತ ಪಡಿಸಿ ಅವರ ಸಾವಿಗೆ ಕಾರಣನಾಗಿದ್ದ ಲಾರಿಯ ಚಾಲಕನನ್ನು ಇಲ್ಲಿನ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಆರ್. ನಾಗೇಂದ್ರ ಅವರು ದೋಷಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ.ಕಲೆದ ಜನವರಿ 2016ರಲ್ಲಿ ಚಿಕ್ಕಬಳ್ಳಾಪುರದ ಮಂಡಿಕಲ್ ನಿವಾಸಿಗಳು ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದು ಭಟ್ಕಳದ ಶಂಶುದ್ಧೀನ್ ಸರ್ಕಲ್ ಹತ್ತಿರವಿರುವ ಪೆಟ್ರೋಲ್ ಬಂಕ್ ಹತ್ತಿರ ರಸ್ತೆ ದಾಟುತ್ತಿರುವಾಗ … [Read more...] about 2016 ರ ಲಾರಿ ಅಪಘಾತ ಚಾಲಕನನ್ನು ದೊಷಮುಕ್ತಗೊಳಿಸಿ ತೀರ್ಪು

ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೊಡು ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಸಂತಾಪ

March 12, 2019 by Yogaraj SK Leave a Comment

ಹಳಿಯಾಳ:- ಕಲಾಶ್ರೀ ಯಕ್ಷರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿದ ಚಂದ್ರಹಾಸ ಹುಡುಗೋಡು ಇವರು ಯಕ್ಷಗಾನ ಅಭಿನಯದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಹೃದಯಘಾತದಿಂದ ಕುಸಿದು ಬಿದ್ದು, ವಿಧಿವಶರಾದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ. ಯಕ್ಷಗಾನದ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ ರಂಗ ಸಜ್ಜಿಕೆಯಲ್ಲಿ ಕುಣಿಯುತ್ತಲೆ ಕಲಾಮಾತೆಗೆ ಪ್ರಾಣ ಅರ್ಪಿಸಿದ “ಕಲಾಶ್ರೀ ಯಕ್ಷಬಳಗದ” … [Read more...] about ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೊಡು ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಸಂತಾಪ

LANDSLIDE AT KUMTA

June 12, 2017 by Shohan CM 2 Comments

 Kumta:3 Childrens were killed and 7 people were seriously injured after massive landslide which occurred near Divgi NH66 in Kumta on 11th June, Sunday morning. The deceased have been identified as Dhanush Ambiga (01), Yateen Ambiga (07) and Bhavya Ambiga (08). Due to heavy rains the hilly part across the national highway collapsed and fell on nearby houses in … [Read more...] about LANDSLIDE AT KUMTA

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar