ಹೊನ್ನಾವರ; ಅಳ್ಳಂಕಿಯ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಾದಪ್ಪ ಖರ್ವಾ ಇವರ ಚುಕ್ಕಿ ಚಿತ್ರಗಳ ಸಂಪುಟವನ್ನು ಅನಾವರಣಗೊಳಿಸಲಾಯಿತು. ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಪುಟ ಅನಾವರಣಗೊಳಿಸಿ ಮಾತನಾಡಿ ಚುಕ್ಕಿ ಹಾಗೂ ಗೆರೆಗಳ ಮೂಲಕವಾಗಿಯೇ ಮಾದಪ್ಪ ಹೆಗಡೆಯವರು ಚಿರಪರಿಚಿತರು.ನಿಜವಾದ ಕಲೆಯ ವಿಶೇಷತೆಯೇ ಕೂಡಿ ಬದುಕುವುದನ್ನು ಕಲಿಸುವುದು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸಿದರು. ಕಿಶೋರ ನಾಯ್ಕ ಸಂವಿಧಾನ ವಿಷಯದ ಬಗ್ಗೆ ಹಾಗೂ ಗಣತಂತ್ರ … [Read more...] about ಅಳ್ಳಂಕಿ ಕಾಲೇಜಿನಲ್ಲಿ ಚುಕ್ಕಿ ಚಿತ್ರಗಳ ಅನಾವರಣ
Editor
ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು;ರವೀಂದ್ರ ಭಟ್ಟ ಐನಕೈ
ಹೊನ್ನಾವರ: "ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು. ಪತ್ರಕರ್ತರಾದ ತಕ್ಷಣ ನಾವು ಒಬ್ಬ ಒದುಗ ಎನ್ನುವುದನ್ನು ಮರೆಯಬಾರದು ಅದು ಪತ್ರಕರ್ತನಿಗು ಸಮಾಜಕ್ಕು ಒಳ್ಳೆಯದಲ್ಲ. ಯಾವುದೆ ಸುದ್ದಿಯನ್ನು ಒದುಗರ ದೃಷ್ಟಿಯಲ್ಲಿ ನೋಡಬೇಕು ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಅಭಿಪ್ರಾಯಪಟ್ಟರು.ಕಾಮಕೋಡ ಶ್ರೀ ದೇವಿ ದುರ್ಗಮ್ಮ ದೇವಸ್ಥಾನ ಹಾಚಲಮಕ್ಕಿ ಹೆರಾವಲಿ, ಅರಣ್ಯ ಇಲಾಖೆ ಹೊನ್ನಾವರ ಉಪ ವಿಭಾಗ, ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ … [Read more...] about ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು;ರವೀಂದ್ರ ಭಟ್ಟ ಐನಕೈ