ಹೊನ್ನಾವರ: ಹುಟ್ಟು ಹಬ್ಬವೆಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಚಾಕಲೇಟ್ ಹಂಚುವುದು, ಉಡುಗೊರೆ ಎಲ್ಲಾ ಸಾಮಾನ್ಯ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಊರಿನ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿ, ಪೊರಕೆ ನೀಡಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ಯುವ ಒಕ್ಕೂಟದ ಅಧ್ಯಕ್ಷ ಮೂಡ್ಕಣಿಯ ವಿನಾಯಕ ಬಿ. ನಾಯ್ಕ ಅವರು ಇತ್ತೀಚೆಗೆ ಮೂಡ್ಕಣಿಯಲ್ಲಿ ಹುಟ್ಟು ಹಬ್ಬ … [Read more...] about ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ
Fireworks
ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ
ಹಳಿಯಾಳ:- ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ) ಒಳಗೆ ನುಗ್ಗಿ ಉಗ್ರರ ಅಡಗು ತಾಣಗಳು ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೆನೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲಿ ದೇಶಭಕ್ತರಿಂದ ಪಟಾಕಿ ಸಿಡಿಸಿ-ಸಿಹಿ ಹಂಚಿ ವಿಜಯೋತ್ಸವ- ಸಂಭ್ರಮಾಚರಣೆ ಮಾಡಲಾಯಿತು. ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ರಾಮಸೇನೆ- ಬಿಜೆಪಿ ಪಕ್ಷದವರು- ಸಾರ್ವಜನೀಕರು ಹೀಗೆ ಪಟ್ಟಣದ ಹಲವಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ದೇಶದ … [Read more...] about ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ