ಹೊನ್ನಾವರ: ತಾಲೂಕಿನ ಕವಲಕ್ಕಿಯ ಕುಮಾರಿ ಲತಾ ಭಟ್ ಅವರು ಹಿಮಾಚಲ ಪ್ರದೇಶದ ಸುಂದರನಗರದಲ್ಲಿರುವ ರೇಂಜರ್ಸ್ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ತರಬೇತಿಯನ್ನುಮುಗಿಸಿದ್ದು ಅರಣ್ಯ ಶಾಸ್ತ್ರದಲ್ಲಿ ಮತ್ತು ವಲಯ ಆಡಳಿತದಲ್ಲಿರಜತ ಪದಕ ಮತ್ತು ಎಲ್ಲ ವಿಷಯಗಳಲ್ಲಿಸಂಯುಕ್ತವಾಗಿ ಸ್ವರ್ಣ ಪದಕ ಪಡೆದಿದ್ದಾರೆ.ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡುಮಾವ ಎಸ್.ಆರ್.ಎಲ್. ಸಮೊಹ ಸಂಸ್ಥೆ ಯ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಅತ್ತೆ ಗೀತಾಇವರ ಮಾರ್ಗದರ್ಶನದಲ್ಲಿ … [Read more...] about ತರಬೇತಿ ನಿರತ ಆರ್ ಎಫ್ ಒ ಲತಾ ಭಟ್ ಗೆ ಚಿನ್ನ, ಬೆಳ್ಳಿಯ ಪದಕ
Forestry
ಜೋಯಿಡಾದಲ್ಲಿ ಪೋಲಿಸಪ್ಪನಿಂದಲೇ ಅರಣ್ಯಗಳ್ಳತನ – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಟ್ಟಿಗೆ ವಶಕ್ಕೆ- ಪ್ರಕರಣ ದಾಖಲು.
ಜೋಯಿಡಾ:- ಸರ್ಕಾರದ ಸಂಬಳ ಪಡೆದು ಗೌರವಯುತವಾಗಿ ಸರ್ಕಾರಿ ಕೆಲಸ ಮಾಡಪ್ಪಾ ಅಂದರೇ ಇಲ್ಲೊಬ್ಬ ಪೋಲಿಸಪ್ಪ ಇಲ್ಲ ನಾನು ಕಳ್ಳತನ ಮಾಡಿಯೇ ಮುಂದಿನ ಕೆಲಸ ಮಾಡುತ್ತೇನೆನ್ನುವಂತೆ ಲಕ್ಷಾಂತರ ರೂ ಬೆಲೆ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ತಗಲಾಕಿಕೊಂಡಿದ್ದಾನೆ. *ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದ ಗುರುರಾಜ್ :-* ಲಕ್ಷಾಂತರ ರೂ ಬೆಲೆ ಬಾಳುವ ನಾಟ ಸಮೇತ ಬಲೆಗೆ ಬಿದ್ದವನು ಜೋಯಿಡಾ ದ ಗುಪ್ತಚರ ಇಲಾಖೆಯಲ್ಲಿ … [Read more...] about ಜೋಯಿಡಾದಲ್ಲಿ ಪೋಲಿಸಪ್ಪನಿಂದಲೇ ಅರಣ್ಯಗಳ್ಳತನ – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಟ್ಟಿಗೆ ವಶಕ್ಕೆ- ಪ್ರಕರಣ ದಾಖಲು.
ಅರಣ್ಯ ಲೂಟಿಯಲ್ಲಿ ಶಾಮಿಲಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ (ಚಂದ್ರಕಾಂತ ಕಾದ್ರೋಳ್ಳಿ) ಬಣದಿಂದ ಅರೆಬೆತ್ತಲೆ ಪಾದಯಾತ್ರೆ
ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಸಾಂಬ್ರಾಣ ವಲಯದ ಬಿಟಗಳಲ್ಲಿ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಶಾಮಿಲಾಗಿ ಅರಣ್ಯ ಲೂಟಿಯಲ್ಲಿ ತೊಡಗಿದ್ದು ಇವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ಸಂಘಟನೆಯವರು ಸಾಂಬ್ರಾಣ ಯಿಂದ ಹಳಿಯಾಳದ ವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಬುಧವಾರ ತಾಲೂಕಿನ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳ ಕಚೇರಿ … [Read more...] about ಅರಣ್ಯ ಲೂಟಿಯಲ್ಲಿ ಶಾಮಿಲಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ (ಚಂದ್ರಕಾಂತ ಕಾದ್ರೋಳ್ಳಿ) ಬಣದಿಂದ ಅರೆಬೆತ್ತಲೆ ಪಾದಯಾತ್ರೆ