• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

law enforcement

ರಸ್ತೆ ಸುರಕ್ಷತಾ ಸಪ್ತಾಹ – ಬೈಕ್ ಜಾಥಾ ನಡೆಸಿ ಗುಲಾಬಿ ಹೂ ನೀಡಿ ಜನರಲ್ಲಿ ಅರಿವು ಮೂಡಿಸಿದ ಹೊನ್ನಾವರ ಪೊಲೀಸರು

November 24, 2020 by Vishwanath Shetty Leave a Comment

ಹೊನ್ನಾವರ – ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನಲ್ಲಿಂದು ಪೊಲೀಸರು ಬೈಕ್ ಜಾಥಾ ನಡೆಸುವಮೂಲಕ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ತಿಳುವಳಿಕೆ ನೀಡಲಾಯಿತು.ರಸ್ತೆ ಸುರಕ್ಷತಾ ಸಪ್ತಾಹದ ಮೊದಲ ಹಂತದಲ್ಲಿ ಆರಂಬಿಕ ಎರಡುದಿನ ಜನರಿಗೆ ದಂಡ ಹಾಕುವ ಬದಲು ಗುಲಾಬಿ ನೀಡಲು ಮುಂದಾಗಿರುವುದು ಸಂಚಾರಿ ನಿಯಮ ಉಲ್ಲಂಘಿಸಿದವರು ಮುಜುಗರ ಉಂಟಾಗುವoತೆ ಮಾಡಿತು. ಎಲ್ಲವನ್ನೂ ಶಿಕ್ಷೆಯಿಂದಲೇ ಸರಿಪಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊAಡು … [Read more...] about ರಸ್ತೆ ಸುರಕ್ಷತಾ ಸಪ್ತಾಹ – ಬೈಕ್ ಜಾಥಾ ನಡೆಸಿ ಗುಲಾಬಿ ಹೂ ನೀಡಿ ಜನರಲ್ಲಿ ಅರಿವು ಮೂಡಿಸಿದ ಹೊನ್ನಾವರ ಪೊಲೀಸರು

ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ

October 8, 2020 by Vishwanath Shetty Leave a Comment

ಖರ್ವಾ ಸಮೀಪ ಮರಳು ಚೆಕ್ ಪೋಸ್ಟನಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೈಬಿಡುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ಪಂಚಾಯತ ಸಿಬ್ಬಂದಿಗಳೂ ಮನವಿ ಸಲ್ಲಿಸಿದರು.ಈಗಾಗಲೇ 29ಕ್ಕು ಅಧಿಕ ಇಲಾಖೆಯ ಮೇಲ್ವಿಚಾರಣೆ ನಿಭಾಯಿಸುತ್ತಿದ್ದು, ಇದೀಗ ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ ಹಲವು ಕಾರ್ಯ ಮಾಡುತ್ತಿದ್ದೇವೆ. ಇಲಾಖೆಯ ಹಲವು ಗುರಿಗಳನ್ನು ಸಂಕಷ್ಟದ ಸಮಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ … [Read more...] about ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ

ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?

September 26, 2020 by Lakshmikant Gowda Leave a Comment

ಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್.ಲಿ ಚುನಾಚವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಹಕಾರಿ ಸಂಘಗಳ ಚುನಾವಣೆಯನ್ನು ಗೊಂದಲದ ಗೂಡಾಗಿಸಿದ್ದ ಮೂರು ಸಾಮಾನ್ಯ ಸಭೆಗೆ ಹಾಜರಾಗದ … [Read more...] about ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?

ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.

April 20, 2019 by Yogaraj SK Leave a Comment

ಹಳಿಯಾಳ:- ಭಾರತ ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದೇ ಇದ್ದರೇ ಅದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಹಂತದ ಮತದಾನ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದೆ ಎಂದರು. ಇನ್ನೂ ಸಿಲಿಕಾನ್ ಸೀಟಿ, ಸಿಲಿಕಾನ್ ವ್ಯಾಲಿ, … [Read more...] about ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar