ಹೊನ್ನಾವರ – ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನಲ್ಲಿಂದು ಪೊಲೀಸರು ಬೈಕ್ ಜಾಥಾ ನಡೆಸುವಮೂಲಕ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ತಿಳುವಳಿಕೆ ನೀಡಲಾಯಿತು.ರಸ್ತೆ ಸುರಕ್ಷತಾ ಸಪ್ತಾಹದ ಮೊದಲ ಹಂತದಲ್ಲಿ ಆರಂಬಿಕ ಎರಡುದಿನ ಜನರಿಗೆ ದಂಡ ಹಾಕುವ ಬದಲು ಗುಲಾಬಿ ನೀಡಲು ಮುಂದಾಗಿರುವುದು ಸಂಚಾರಿ ನಿಯಮ ಉಲ್ಲಂಘಿಸಿದವರು ಮುಜುಗರ ಉಂಟಾಗುವoತೆ ಮಾಡಿತು. ಎಲ್ಲವನ್ನೂ ಶಿಕ್ಷೆಯಿಂದಲೇ ಸರಿಪಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊAಡು … [Read more...] about ರಸ್ತೆ ಸುರಕ್ಷತಾ ಸಪ್ತಾಹ – ಬೈಕ್ ಜಾಥಾ ನಡೆಸಿ ಗುಲಾಬಿ ಹೂ ನೀಡಿ ಜನರಲ್ಲಿ ಅರಿವು ಮೂಡಿಸಿದ ಹೊನ್ನಾವರ ಪೊಲೀಸರು
law enforcement
ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ
ಖರ್ವಾ ಸಮೀಪ ಮರಳು ಚೆಕ್ ಪೋಸ್ಟನಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೈಬಿಡುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ಪಂಚಾಯತ ಸಿಬ್ಬಂದಿಗಳೂ ಮನವಿ ಸಲ್ಲಿಸಿದರು.ಈಗಾಗಲೇ 29ಕ್ಕು ಅಧಿಕ ಇಲಾಖೆಯ ಮೇಲ್ವಿಚಾರಣೆ ನಿಭಾಯಿಸುತ್ತಿದ್ದು, ಇದೀಗ ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ ಹಲವು ಕಾರ್ಯ ಮಾಡುತ್ತಿದ್ದೇವೆ. ಇಲಾಖೆಯ ಹಲವು ಗುರಿಗಳನ್ನು ಸಂಕಷ್ಟದ ಸಮಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ … [Read more...] about ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ
ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?
ಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್.ಲಿ ಚುನಾಚವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಹಕಾರಿ ಸಂಘಗಳ ಚುನಾವಣೆಯನ್ನು ಗೊಂದಲದ ಗೂಡಾಗಿಸಿದ್ದ ಮೂರು ಸಾಮಾನ್ಯ ಸಭೆಗೆ ಹಾಜರಾಗದ … [Read more...] about ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?
ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.
ಹಳಿಯಾಳ:- ಭಾರತ ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದೇ ಇದ್ದರೇ ಅದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಹಂತದ ಮತದಾನ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದೆ ಎಂದರು. ಇನ್ನೂ ಸಿಲಿಕಾನ್ ಸೀಟಿ, ಸಿಲಿಕಾನ್ ವ್ಯಾಲಿ, … [Read more...] about ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.