• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

minister RV Deshpande

ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಚಿವ ಆರ್ ವಿ‌ ದೇಶಪಾಂಡೆ ಸಂತಾಪ

May 2, 2019 by Yogaraj SK Leave a Comment

ಹಳಿಯಾಳ:- ಕನ್ನಡ ರಂಗಭೂಮಿಯ ದಿಗ್ಗಜರಾಗಿದ್ದ ಅನನ್ಯ ಪ್ರತಿಭೆಯ ಮಾಸ್ಟರ್ ಹಿರಣ್ಣಯ್ಯರವರ ನಿಧನವು ಕನ್ನಡ ರಂಗಭೂಮಿಯು ಒಂದು ಅನನ್ಯ ಹಾಗೂ ಅಸಾಧಾರಣ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ತೀವೃ ಸಂತಾಪ ವ್ಯಕ್ತಪಡಿಸಿರುವ ಅವರು ನಾಟಕ ರಂಗ, ಕಿರುತೆರೆ, ಸಿನಿಮಾ ಸೇರಿದಂತೆ ರಂಗಭೂಮಿಯ ಅಭಿನಯ ಚತುರರಾಗಿದ್ದ ಅಸಾಧಾರಣ ಪ್ರತಿಭೆಯ ಶ್ರೀ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನೇರ ಹಾಗೂ ದಿಟ್ಟ ಮಾತಿಗೆ … [Read more...] about ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಚಿವ ಆರ್ ವಿ‌ ದೇಶಪಾಂಡೆ ಸಂತಾಪ

ಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ‌ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ‌ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆ

April 24, 2019 by Yogaraj SK Leave a Comment

ಹಳಿಯಾಳ:- ಗೆಲುವು ಸೋಲು ಮತದಾರರ ಕೈಯಲ್ಲಿದೆ. ಮತದಾರರ ನಿರ್ಣಯಕ್ಕೆ ನಾವು ತಲೆಬಾಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರ ಪಡೆ ಇದೆ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈಕಮಾಂಡಗೆ … [Read more...] about ಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ‌ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ‌ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆ

ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.

April 20, 2019 by Yogaraj SK Leave a Comment

ಹಳಿಯಾಳ:- ಭಾರತ ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದೇ ಇದ್ದರೇ ಅದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಹಂತದ ಮತದಾನ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದೆ ಎಂದರು. ಇನ್ನೂ ಸಿಲಿಕಾನ್ ಸೀಟಿ, ಸಿಲಿಕಾನ್ ವ್ಯಾಲಿ, … [Read more...] about ಮತದಾನ ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದಿದ್ದರೇ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು- ಸಚಿವ ಆರ್.ವಿ.ದೇಶಪಾಂಡೆ.

ಅಭ್ಯರ್ಥಿ ಆಯ್ಕೆ ಮನಸ್ಸಿನಂತೆ ಆಗಿಲ್ಲಾ ಆದರೂ ಹೈಕಮಾಂಡ‌ ನಿರ್ಣಯಕ್ಕೆ‌ ಬದ್ದ – ಸಚಿವ ಆರ್ ವಿ ದೇಶಪಾಂಡೆ

April 2, 2019 by Yogaraj SK Leave a Comment

ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ ತೆಗೆದುಕೊಂಡ ನಿರ್ಣಯ ಮನಸ್ಸಿಗೆ ನೋವಾಗಿದೆ, ಮೊನ್ನೆವರೆಗೂ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರಯತ್ನ ಮಾಡಲಾಗಿದ್ದು ಹೈಕಮಾಂಡ ತನ್ನ ನಿರ್ಣಯ ಬದಲಿಸಲಿಲ್ಲ ಹೀಗಿದ್ದರೂ ಸಹ ತಾವು ಹೈಕಮಾಂಡ ನಿರ್ಣಯಕ್ಕೆ ಬದ್ದರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ತುರ್ತು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕೆನರಾ … [Read more...] about ಅಭ್ಯರ್ಥಿ ಆಯ್ಕೆ ಮನಸ್ಸಿನಂತೆ ಆಗಿಲ್ಲಾ ಆದರೂ ಹೈಕಮಾಂಡ‌ ನಿರ್ಣಯಕ್ಕೆ‌ ಬದ್ದ – ಸಚಿವ ಆರ್ ವಿ ದೇಶಪಾಂಡೆ

ಜನ- ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ಕ್ರಮ ವಹಿಸಲು ಸೂಚನೆ – ಸಚಿವ ಆರ್ ವಿ ದೇಶಪಾಂಡೆ‌. ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಸಚಿವರ ಸ್ಪಷ್ಟನೆ.

March 14, 2019 by Yogaraj SK Leave a Comment

ಹಳಿಯಾಳ : ರಾಜ್ಯದಲ್ಲಿ ಭೀಕರ ಬರಗಾಲವು ಆವರಿಸಿದ್ದು ಮುಂಗಾರಿನಲ್ಲಿ 100 ಮತ್ತು ಹಿಂಗಾರಿನಲ್ಲಿ 156 ತಾಲೂಕುಗಳು ಬರಗಾಲದಿಂದ ತತ್ತರಿಸುತ್ತಿವೆ. ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಒಟ್ಟೂ 2436 ಕೋಟಿ ರೂಗಳ ಪ್ರಸ್ತಾವಣೆ ಕಳುಹಿಸಲಾಗಿದ್ದು ಇದರಲ್ಲಿ 950 ಕೋಟಿ ಮಂಜೂರಾಗಿ ರಾಜ್ಯ ಸರ್ಕಾರದ ಕೈ ಸೇರಿದ್ದು ಇನ್ನೂಳಿದ ಹಣವು ಮುಂದಿನ ದಿನಗಳಲ್ಲಿ ಬರುವ ವಿಶ್ವಾಸವನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವ್ಯಕ್ತಪಡಿಸಿದರು. ಪಟ್ಟಣದ ರುಡಸೆಟ್ ಭವನದಲ್ಲಿ … [Read more...] about ಜನ- ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ಕ್ರಮ ವಹಿಸಲು ಸೂಚನೆ – ಸಚಿವ ಆರ್ ವಿ ದೇಶಪಾಂಡೆ‌. ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಸಚಿವರ ಸ್ಪಷ್ಟನೆ.

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar