ಬೆಂಗಳೂರು: ಖ್ಯಾತ ಗಾಯಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ನಿಧನರಾಗಿದ್ದಾರೆ.ಕರೊನಾ ಸೋಂಕಿನಿಂದ ಬಳಲುತ್ತಿದ್ದ ಎಸ್ಪಿಬಿ ಅವರನ್ನು ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿಂಗಳ ನಂತರ ಕರೊನಾ ನೆಗೆಟಿವ್ ಎಂದು ಬಂದಿತ್ತಾದರೂ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು. ಗುರುವಾರ ಸಂಜೆ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ … [Read more...] about ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ವಿಧಿವಶ
National Award
ದ್ವಿತೀಯ ಬಾರಿಗೆ ದಿನೇಶ ಕಾಮತರಿಗೆ ರಾಷ್ಟ್ರಮಟ್ಟದ ಪುರಸ್ಕಾರ
ಹೊನ್ನಾವರ . ಸರಕಾರಿ ಸ್ವಾಮ್ಯ ಪ್ರತಿಷ್ಠಿತÀ ಸಂಸ್ಥೆಯಲ್ಲಿ ಒಂದಾದ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಸಿನಿಯರ್ ಸ್ಟಾರ್ಎಡ್ವೈಸರ್ರಾದ ಸಿ.ಎಮ್.ಡಿ ಕ್ಲಬ್ ಸದಸ್ಯರಾದ ದಿನೇಶ ಕಾಮತರನ್ನು ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರತಿನಿಧಿಗಳ ಸಮ್ಮೇಳನದಲ್ಲಿ ವಿಮಾ ಕಂಪನಿಯ ಸಿ.ಎಂ.ಡಿ ಆಗಿರುವ ತಜಿಂದರ ಮೂಖರ್ಜಿ ಹಾಗೂ ಜನರಲ್ ಮೇನೆಜರರಾಗಿರುವ ರವಿಯವರು ಅದ್ದೂರಿಯಿಂದ ಸನ್ಮಾನಿಸಿದರು.2017-18 ನೇ ಸಾಲಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ವ್ಯವಹಾರ … [Read more...] about ದ್ವಿತೀಯ ಬಾರಿಗೆ ದಿನೇಶ ಕಾಮತರಿಗೆ ರಾಷ್ಟ್ರಮಟ್ಟದ ಪುರಸ್ಕಾರ