ಗೇರಸೊಪ್ಪಾದಿಂದ ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ೧೨೦ ಕೋಟಿ ವೆಚ್ಚದ ಕನಸಿನ ಯೋಜನೆ ಅನುಷ್ಠಾನವಾಗುತಿದ್ದು ನಗರವಾಸಿಗಳ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಪಟ್ಟಣಕ್ಕೆ ನೀರನ್ನು ಪೂರೈಸುವ ಜೊತೆಗೆ ಪೈಪ್ಲೈನ್ ಹಾದುಹೋಗುವ ೮ ಗ್ರಾಮಪಂಚಾಯತಗಳಿಗೂ ನೀರನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದ್ದು ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಕಾಲದಲ್ಲಿ. ಇದೀಗ ಹಾಲಿ ಶಾಸಕ ದಿನಕರ ಶೆಟ್ಟಿ, ಸುನಿಲ್ ನಾಯ್ಕ … [Read more...] about ಶರಾವತಿ ಕುಡಿಯುವ ನೀರಿನ ಯೋಜನೆ ಹಕ್ಕಿಗೆ ರೆಕ್ಕೆ ಪುಕ್ಕ
pipeline
ಶುದ್ದ ಕುಡಿಯುವ ನೀರಿನ ಘಟಕ ನೆನೆಗುದಿಗೆ ಗ್ರಾಮಸ್ಥರಿಂದ ಆಕ್ರೊಶ
ಹೊನ್ನಾವರ:ತಾಲೂಕಿನ ಶಿರೂರು ಹಬ್ಬಾನಹಸಿಗೆಯಲ್ಲಿ 2013-14 ರಲ್ಲಿ `ಕಿರು ನೀರು ಸರಬರಾಜು ಯೋಜನೆ'ಯಡಿಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ ಮತ್ತು ನಿರ್ವಹಣೆ ಇಲ್ಲದೆ ಟ್ಯಾಂಕ್ನ ಸಲಕರಣೆಗಳು ಹಾಳಾಗಿದ್ದು ಶುದ್ದ ಕುಡಿಯುವ ನೀರಿನ ಘಟಕ ಹಳ್ಳ ಹಿಡಿದಿದೆ. ಇಲ್ಲಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ `ಕಿರು ನೀರು ಸರಬರಾಜು ಯೋಜನೆ' ನಿರ್ಮಾಣವಾಗಿದ್ದು, 5 ವರ್ಷವಾದರೂ ಇನ್ನೂ ತನಕ ಆ ಭಾಗದ ಜನರಿಗೆ ಶುದ್ಧ … [Read more...] about ಶುದ್ದ ಕುಡಿಯುವ ನೀರಿನ ಘಟಕ ನೆನೆಗುದಿಗೆ ಗ್ರಾಮಸ್ಥರಿಂದ ಆಕ್ರೊಶ