ಭಟ್ಕಳ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಭಟ್ಕಳ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿದ್ದ ಕೋವಿಡ್ ಜಾಗೃತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ … [Read more...] about ಭಟ್ಕಳದಲ್ಲಿ ಕೊವಿಡ್ ಜಾಗೃತಿ ಕಾರ್ಯಕ್ರಮ
police department
ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ
ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ … [Read more...] about ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ
ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆ- ಹಳಿಯಾಳದಲ್ಲಿ ಸೈನಿಕರು- ಪೋಲಿಸರಿಂದ ಜಂಟಿ ಪಥ ಸಂಚಲನ
https://youtu.be/NCot1y8BiyUಹಳಿಯಾಳ:- ಲೋಕಸಭಾ ಚುನಾವಣೆ ಹಿನ್ನೆಲೆ ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಜನತೆ ನಿರ್ಭೀತಿಯಿಂದ ಮತಚಾಲಾಯಿಸಲು ಆತ್ಮಸ್ಥೈರ್ಯ ತುಂಬಲು ಹಳಿಯಾಳದ ಪಟ್ಟಣದಲ್ಲಿ ಭಾನುವಾರ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ ಸೈನಿಕರು ಹಾಗೂ ಪೋಲಿಸ್ ಇಲಾಖೆಯಿಂದ ಜಂಟಿ ಪಥ ಸಂಚಲನ ನಡೆಯಿತು. ಪಟ್ಟಣದ ಶಿವಾಜಿ ವೃತ್ತದಿಂದ ಆರಂಭವಾದ ಪೋಲಿಸ್ ಪರೇಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಧೈರ್ಯ ತುಂಬಿ ಶಾಂತಿಯುತ … [Read more...] about ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆ- ಹಳಿಯಾಳದಲ್ಲಿ ಸೈನಿಕರು- ಪೋಲಿಸರಿಂದ ಜಂಟಿ ಪಥ ಸಂಚಲನ
ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಮದ್ಯ ವಶ
ಕಾರವಾರದ ಅಬಕಾರಿ ಮತ್ತು ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹುದುಗಿಸಿಟ್ಟ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ. ಸರಿ ಸುಮಾರು 7 ಲಕ್ಷ 36 ಸಾವಿರ ಮೌಲ್ಯದ 2440 ಲೀಟರ್ ಅಕ್ರಮ ಮದ್ಯ ಈಗ ಅಬಕಾರಿ ಇಲಾಖೆಯಲ್ಲಿದೆ.ಕಾರವಾರದ ಅಮದಳ್ಳಿ ಗ್ರಾಮದಲ್ಲಿ ಅಮದಳ್ಳಿ ಹೆದ್ದಾರಿ ಪಕ್ಕದ ಮನೆಯೊಂದರ ಹಿಂಬದಿಯಲ್ಲಿ ದಾಸ್ತಾನು ಇರಿಸಿದ್ದ ಫಾಗ್ ಫೇನ್ನಿ, ಲೈಟ್ ಹಾರ್ಸ್ ವಿಸ್ಕಿ, ರಾಯಲ್ ಕ್ಲಾಸಿಕ್ ವಿಸ್ಕಿ ಹಾಗೂ ಮ್ಯಾಡ್ಗೋಲ್ ವಿಸ್ಕಿ ಗೋವಾ … [Read more...] about ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಮದ್ಯ ವಶ