ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯ ಅಜಗಾಂವ ಸಮೀಪ ವ್ಯಕ್ತಿಯೊರ್ವ ತನ್ನ ಕಾರಿನಲ್ಲೆ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೈಸೂರಿನ ಟಿ ನರಸೀಪುರ ನಿವಾಸಿ ಎನ್ನಲಾದ ಮಂಜುನಾಥ ವಾಸು ನಾಡ ಪಿಸ್ತೋಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.ಗ್ರಾಮಸ್ಥರ ಮಾಹಿತಿ ಆಧರಿಸಿ ಹಳಿಯಾಳ ಪೊಲೀಸ ಇಲಾಖೆಯ ಡಿವೈಎಸ್ಪಿ … [Read more...] about ತಲೆಗೆ ಗುಂಡು ಹೊಡೆದುಕೊಂಡು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ವ್ಯಕ್ತಿ
PSI Anandamurthy
ಗೂಡ್ಸ್ ರಿಕ್ಷಾ ಹಿಟ್ ಎಂಡ್ ರನ್ ಬೈಕ್ ಸವಾರ ಸಾವು – ಹಳಿಯಾಳ ಪೋಲಿಸರ ಕಾರ್ಯಾಚರಣೆ ಅಪಘಾತಪಡಿಸಿದ ಆರೋಪಿ ಸಹಿತ ವಾಹನ ಅಂದರ್
ಹಳಿಯಾಳ:- ಟಾಟಾ ಎಸ್ ಗೂಡ್ಸ್ ರೀಕ್ಷಾವೊಂದು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನನ್ನು ಮಹಾರಾಷ್ಟ್ರದ ಭೀಡ ಪ್ರದೇಶದ ಪಾಂಡುರಂಗ ಮಾನೆ (35) ಎಂದು ಗುರುತಿಸಲಾಗಿದ್ದು. ಇತನು ಕಬ್ಬು ಕಟಾವು ಕೆಲಸಕ್ಕೆ ಹಳಿಯಾಳಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ತೆಗ್ನಳ್ಳಿ ಗ್ರಾಮ ಸಮೀಪ ಘಟನೆ ನಡೆದಿದ್ದು. ಟಾಟಾ ಎಸ್ ವಾಹನ ಬೈಕ್ಗೆ … [Read more...] about ಗೂಡ್ಸ್ ರಿಕ್ಷಾ ಹಿಟ್ ಎಂಡ್ ರನ್ ಬೈಕ್ ಸವಾರ ಸಾವು – ಹಳಿಯಾಳ ಪೋಲಿಸರ ಕಾರ್ಯಾಚರಣೆ ಅಪಘಾತಪಡಿಸಿದ ಆರೋಪಿ ಸಹಿತ ವಾಹನ ಅಂದರ್
ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜಿಯವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ ಹಳಿಯಾಳದ ವಿವಿಧ ಸಂಘಟನೆಗಳು.
ಹಳಿಯಾಳ:- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಹಳಿಯಾಳ ಪಟ್ಟಣದಲ್ಲಿ ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.ಪಟ್ಟಣದ ಶೀವಾಜಿ ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆಣದ ಬತ್ತಿಗಳನ್ನು ಬೆಳಗಿಸಿ ಶಿವೈಕ್ಯರಾದ ಪರಮಪೂಜ್ಯರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ … [Read more...] about ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜಿಯವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ ಹಳಿಯಾಳದ ವಿವಿಧ ಸಂಘಟನೆಗಳು.