ಶಿರಸಿ: ಕದಂಬ ಫೌಂಡೇಶನ್, ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್, ಸ್ಕಿಲ್ ಇಂಡಿಯಾ ಸಹಯೋಗದಲ್ಲಿ ನಗರದ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆ.25ರಂದು ಬೃಹತ್ ಉದ್ಯೋಗ ಮೇಳವನ್ನ ಏರ್ಪಡಿಸಿದೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಾಸಾದ( ಬಿಸಿಎ, ಬಿಎಸ್ಸಿ, ಬಿಇ, ಬಿ.ಟೆಕ್,ಬಿ.ಕಾಮ್, ಬಿಬಿಎ, ಬಿಎ) ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7975542694 ಸಂಪರ್ಕಿಸಬಹುದು ಎಂದು … [Read more...] about ಫೆ.25ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ
sslc
ವಿದ್ಯಾರ್ಥಿ ವೇತಕ್ಕಾಗಿ ಅರ್ಜಿ ಆಹ್ವಾನ
ಹೊನ್ನಾವರ , ಎಸ್.ಬಿ.ಶಿಬುಲಾಲ್ (ಸಹ ಸಂಸ್ಥಾಪಕರು ಇನ್ಪೋಸಿಸ್) ಮತ್ತು ಶಿಬುಲಾಲ್ (ಪೋಷಕರು) ಸ್ಥಾಪಿಸಿರುವ ಸರೋಜನಿ ದಾಮೋದರ ಪೌಂಡೇಶನ್ ತನ್ನ ವಿದ್ಯಾರ್ಥಿ ವೇತನ ಕಾರ್ಯಕ್ರಮ ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು 2 ಲಕ್ಷ್ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ವಿದ್ಯಾರ್ಥಿಯು 2018 ರ SSLC ಪರೀಕ್ಷೆಯನ್ನು ಕರ್ನಾಟಕದಲ್ಲಿ 90% (ಅಂಗವಿಕಲರಾಗಿದ್ದಲ್ಲಿ 75%) ಕ್ಕಿಂತಲೂ ಹೆಚ್ಚು … [Read more...] about ವಿದ್ಯಾರ್ಥಿ ವೇತಕ್ಕಾಗಿ ಅರ್ಜಿ ಆಹ್ವಾನ
ಎಸ್.ಎಎಸ್.ಎಲ್.ಸಿ ಫಲಿತಾಂಶ ಸ್ವಾಮಿ ವಿವೇಕಾನಂದ ಸ್ಕೂಲ್ 100% ಉತ್ತಮ ಸಾಧನೆ.
ಹಳಿಯಾಳ:- ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಈ ಬಾರಿಯ ಎಸ್ಎಸ್ ಎಲ್ಸಿ ಫಲಿತಾಂಶ ನೂರಕ್ಕೆ ನೂರರಷ್ಟಾಗಿದ್ದು 6ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಧಾನ ಪರಿಷತ್ ಮಾಜಿ ಸದಸ್ಯ ವ್ಹಿ.ಡಿ.ಹೆಗಡೆ ತಿಳಿಸಿದ್ದಾರೆ.ಹಳಿಯಾಳ:- ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಈ ಬಾರಿಯ ಎಸ್ಎಸ್ ಎಲ್ಸಿ ಫಲಿತಾಂಶ ನೂರಕ್ಕೆ … [Read more...] about ಎಸ್.ಎಎಸ್.ಎಲ್.ಸಿ ಫಲಿತಾಂಶ ಸ್ವಾಮಿ ವಿವೇಕಾನಂದ ಸ್ಕೂಲ್ 100% ಉತ್ತಮ ಸಾಧನೆ.
ಪ್ರಮಥಾ ಈಗ ರಾಜ್ಯಕ್ಕೇ ಪ್ರಥಮ
ಹೊನ್ನಾವರ –ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 623 ಅಂಕಗಳನ್ನು ಪಡೆದು ಪ್ರಮಥಾ ಗಜಾನನ ಭಟ್ಟ ರಾಜ್ಯಕ್ಕೆ 3ನೇ ರ್ಯಾಂಕ ಪಡೆದಿದ್ದಳು. ಮರುಮೌಲ್ಯಮಾಪನದಲ್ಲಿ ಪುನಃ 2 ಅಂಕಗಳನ್ನು ಪಡೆದು, 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ ಪಡೆದಿರುವುದು ಹೊನ್ನಾವರ ತಾಲೂಕಿನಲ್ಲಿಯೇ ಐತಿಹಾಸಿಕ ದಾಖಲೆಯಾಗಿದೆ.ಇವಳ ತಾಯಿ ಶ್ರೀಮತಿ. ಶಾಂತಿ ಭಟ್ಟ ಇದೇ ಸಂಸ್ಥೆಯಲ್ಲಿ 10 ವಷರ್Àಗಳಿಂದ … [Read more...] about ಪ್ರಮಥಾ ಈಗ ರಾಜ್ಯಕ್ಕೇ ಪ್ರಥಮ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಕಾರವಾರ:2017-18 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್ನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಜೂನ್ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. 1 ಜುಲೈ 2017 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ರ ವಯೋಮಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು … [Read more...] about ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನ