ಕರ್ನಾಟಕದ ಕಲಬುರ್ಗಿಯಿಂದ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡಾನ್ ವಿಮಾನ ನಿಲ್ದಾಣಕ್ಕೆ ಮೊದಲ ನೇರ ಹಾರಾಟ ಆರಂಭವಾಯಿತು. ಚಾಲನಾ ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದ ಅಧಿಕಾರಿಗಳು ಉಪಸ್ಥಿತರಿದ್ದರು. ಆರ್ಸಿಎಸ್-ಉಡಾನ್ (ಪ್ರಾದೇಶಿಕ ಸಂಪರ್ಕ ಯೋಜನೆ - ಉಡೆ ದೇಶ್ ಕಾ ಆಮ್ ನಾಗರಿಕ್) ಅಡಿಯಲ್ಲಿ ಆರಂಭವಾಯಿತು.ಕಲಬುರ್ಗಿ - ದೆಹಲಿ (ಹಿಂಡಾನ್) ಮಾರ್ಗದಲ್ಲಿ ವಿಮಾನ ಕಾರ್ಯಾಚರಣೆಯ ಆರಂಭವು … [Read more...] about ಕಲಬುರ್ಗಿಯಿಂದ ಹಿಂಡಾನ್ಗೆ ಮೊದಲ ನೇರ ವಿಮಾನ ಹಾರಾಟಕ್ಕೆ ಚಾಲನೆ
tourism development
ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್
(ಪ್ರವಾಸೋದ್ಯಮದ ಅಭಿವೃದ್ಧಿ ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುವ ನಿರೀಕ್ಷೆ)ಹೊನ್ನಾವರ – ಎದುರಾದ ಎಲ್ಲಾ ಸವಾಲುಗಳನ್ನು ನಿವಾರಿಸಿಕೊಂಡ ತಾಲೂಕಿನ ಕಾಸರಕೋಡ ಇಕೋ ಬೀಚ್ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಬೀಚ್ ಎನ್ನುವ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.5.6 ಕಿಲೋಮೀಟರ್ ವಿಸ್ತೀರ್ಣದ ಕಡಲತೀರದಲ್ಲಿ ಸದ್ಯ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಬೀಚ್ನ ಗುಣಮಟ್ಟ ಹೆಚ್ಚಿಸುವ ಕೆಲಸ … [Read more...] about ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್
ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಹಿಂದೂ ಯುವಕರಿಗೆ ಏನು ಮಾಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅನಂತ ವಿರುದ್ದ ವಾಗ್ದಾಳಿ.
ಹೊನ್ನಾವರ; ಕಾಂಗ್ರೇಸ್ ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರಸಭೆ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದಂತೆ ಮೀನುಗಾರರ ಸಾಲ ಮನ್ನಕ್ಕಾಗಿ ಸಂಸತ್ತನಲ್ಲಿ ಒಮ್ಮೆಯು ದ್ವನಿ ಎತ್ತಲಿಲ್ಲ. ಕ್ಷೇತ್ರದಲ್ಲಿ ಕೈಗಾರಿಕೆ, ಬಂದರು, ಪ್ರವಾಸೋದ್ಯಮ ಅಭಿವ್ರದ್ದಿಗಾಗಿ ಒಮ್ಮೆಯು ಪಾರ್ಲಿಮೆಂಟ್ನಲ್ಲಿ ಮಾತನಾಡಿಲ್ಲ. ಹಿಂದೂ ಯುವಕರಿಗಾಗಿ ಉದ್ಯೋಗ ಸೃಷ್ಠಿಗÉ ಕಾರ್ಯಕ್ರಮ … [Read more...] about ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಹಿಂದೂ ಯುವಕರಿಗೆ ಏನು ಮಾಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅನಂತ ವಿರುದ್ದ ವಾಗ್ದಾಳಿ.