ಹೊನ್ನಾವರ: ಕೃಷಿಯ ಬಗ್ಗೆ ಹೆಚ್ಚಿನ ಒಲುವು ಮೂಡಿಸುವ ಜೊತೆ ಆಧುನಿಕ ಕೃಷಿ ಬಗ್ಗೆ ತರಬೇತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರ್ಬಾಡ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ನರ್ಬಾಡ್ ಡಿ.ಡಿ.ಎಂ. ರಿಜೇಶ್ ಕೆ.ಎಸ್. ಹೇಳಿದರು.ಅವರು ಪಟ್ಟಣದ ಕೆಳಗಿನಪಾಳ್ಯ ರಾಘವೇಂದ್ರ ಸೆಂಟ್ರಲ್ ಟ್ರಸ್ಟ ಸಭಾಭವನದಲ್ಲಿ ನಬಾರ್ಡ ಹಾಗೂ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡ 7 ದಿನದ ಪ್ಲಾಟ್ ನರ್ಸರಿ ತರಬೇತಿ ಕಾರ್ಯಾಗಾರಕ್ಕೆ … [Read more...] about ಕೃಷಿ ಒಂದು ಉದ್ದಿಮೆಯ ರೀತಿಯಲ್ಲಿ ಬೆಳೆ ಬೆಳೆದಾಗ ಅಭಿವೃದ್ದಿ ಹೊಂದಲು ಸಾಧ್ಯ;ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ
Water system
ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ
ಹೊನ್ನಾವರ: ಹುಟ್ಟು ಹಬ್ಬವೆಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಚಾಕಲೇಟ್ ಹಂಚುವುದು, ಉಡುಗೊರೆ ಎಲ್ಲಾ ಸಾಮಾನ್ಯ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಊರಿನ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿ, ಪೊರಕೆ ನೀಡಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ಯುವ ಒಕ್ಕೂಟದ ಅಧ್ಯಕ್ಷ ಮೂಡ್ಕಣಿಯ ವಿನಾಯಕ ಬಿ. ನಾಯ್ಕ ಅವರು ಇತ್ತೀಚೆಗೆ ಮೂಡ್ಕಣಿಯಲ್ಲಿ ಹುಟ್ಟು ಹಬ್ಬ … [Read more...] about ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ