ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, … [Read more...] about ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
Trending
ಕೆವಿಐಸಿಯಿಂದ ‘ಹ್ಯಾಪಿ ದೀಪಾವಳಿ’ ಮುದ್ರಿತ ಫೇಸ್ ಮಾಸ್ಕ್ ಬಿಡುಗಡೆ
ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವನ್ನು ಖಾದಿಯ ಶ್ವೇತ ವರ್ಣದ ಮತ್ತು ಹೊಳೆಯುವ ಕೆಂಪು ಬಣ್ಣದ ಹೊಸ ಬಗೆಯ ಮಾಸ್ಕ್ ಗಳೊಂದಿಗೆ ಆಚರಿಸಿ. ಹಬ್ಬದ ಋತುಮಾನವನ್ನು ಗಮನದಲ್ಲಿರಿಸಿಕೊಂಡು ಎಂಎಸ್ ಎಂ ಇ ಸಚಿವಾಲಯದ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಸೀಮಿತ ಸಂಖ್ಯೆಯ ಎರಡು ಪದರಗಳುಳ್ಳ “ಹ್ಯಾಪಿ ದೀಪಾವಳಿ” ಎಂದು ಮುದ್ರಿಸಿರುವ ಮಾಸ್ಕ್ ಗಳನ್ನು ಸಿದ್ಧಪಡಿಸಿದೆ.ಇವು ಅತ್ಯಂತ ನಯವಾದ ಹತ್ತಿ ಬಟ್ಟೆ(ಮಸ್ಲಿನ್ ) ಹೊಂದಿದ್ದು, ಉನ್ನತ ಗುಣಮಟ್ಟದ್ದಾಗಿದೆ ಹಾಗೂ … [Read more...] about ಕೆವಿಐಸಿಯಿಂದ ‘ಹ್ಯಾಪಿ ದೀಪಾವಳಿ’ ಮುದ್ರಿತ ಫೇಸ್ ಮಾಸ್ಕ್ ಬಿಡುಗಡೆ
OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ
ಕಾರವಾರ: OLX ನಲ್ಲಿ ಬೈಕ್ ಮಾರಾಟಕ್ಕಿರುವ ಮಾಹಿತಿ ಗಮನಿಸಿ ಖರೀದಿಗೆ ಮುಂದಾಗಿದ್ದ ವ್ಯಕ್ತಿಯೋರ್ವರು ಹಣ ಕಳೆದುಕೊಂಡಿರುವ ಘಟನೆ ಕಾರವಾರದ ತೋಡುರಿನಲ್ಲಿ ನಡೆದಿದೆ.ತಾಲ್ಲೂಕಿನ ತೋಡುರಿನ ಸೀಬರ್ಡ್ ಕಾಲೋನಿ ನಿವಾಸಿ ಗಣೇಶ ನಾಡರ್ ಎರಡು ದಿನದ ಹಿಂದೆ olx ನಲ್ಲಿ ಸ್ಕೂಟಿ ಮಾರಾಟಕ್ಕಿರುವುದನ್ನು ಗಮನಿಸಿದ್ದರು.ಅಲ್ಲದೆ ಅದರಲ್ಲಿ ಮೊಬೈಲ್ ನಂಬರಿಗೆ ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮಾಂತೋಷ್ ಯಾದವ್ ಎಂದು ಪರಿಚಯಿಸಿಕೊಂಡಿದ್ದರು. … [Read more...] about OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ
ಚತುಷ್ಪಥವೇನೋ ಸಿದ್ಧವಾಯಿತು..ಶಾಲೆಯ ಮಕ್ಕಳ ಕಾರಿಡಾರ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಯಾವಾಗ..?
ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಜಗಾರ ಅಭಿತೋಟ, ಹೊಳ್ಳಾಕುಳಿ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಈ ಭಾಗದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥವಾಗಿ ಬದಲಾದ ನಂತರ ಊರಿನ ಮಕ್ಕಳು ರಸ್ತೆ ದಾಟಿ ಶಾಲೆಗೆ ಹೋಗುವುದೇ ದುಸ್ತರವಾಗಿ ಪರಿಣಮಿಸಿದೆ. ಹೆದ್ದಾರಿಯ ಒಂದು ಅಂಚಿಗೆ ಗುಡ್ಡದ ಭಾಗದಲ್ಲಿ ಶಾಲೆಯಿದ್ದರೆ ಇನ್ನೊಂದ ಭಾಗದಲ್ಲಿರುವ ಊರುಗಳಿಂದ ವಿದ್ಯಾರ್ಥಿಗಳು … [Read more...] about ಚತುಷ್ಪಥವೇನೋ ಸಿದ್ಧವಾಯಿತು..ಶಾಲೆಯ ಮಕ್ಕಳ ಕಾರಿಡಾರ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಯಾವಾಗ..?
ದೀರ್ಘಾವಧಿಯಲ್ಲಿ ಭಾರತದ ಇಂಧನ ಬಳಕೆ ಬಹುತೇಕ ದುಪ್ಪಟ್ಟಾಗಲಿದೆ ; ಪ್ರಧಾನಮಂತ್ರಿ ನರೇಂದ್ರ ಮೋದಿ
ಭಾರತದ ಇಂಧನ ವಲಯ ಬೆಳವಣಿಗೆ ಕೇಂದ್ರಿತ, ಕೈಗಾರಿಕಾ ಸ್ನೇಹಿ ಮತ್ತು ಪರಿಸರ ಪ್ರಜ್ಞೆ ಹೊಂದಿದ್ದು, ಸುಸ್ಥಿರ ಬೆಳವಣಿಗೆಗೆ ಜಾಗತಿಕ ಬದ್ಧತೆಗಳನ್ನು ಸಂಪೂರ್ಣವಾಗಿ ಪಾಲಿಸುವ ಜೊತೆಗೆ ಇಂಧನ ನ್ಯಾಯವನ್ನು ಒದಗಿಸುವುದು ಭಾರತೀಯ ಇಂಧನ ಯೋಜನೆಯ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.ಅವರು, ಸೆರಾ ವೀಕ್ ಆಯೋಜಿಸಿರುವ 4ನೇ ಭಾರತೀಯ ಇಂಧನ ವೇದಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಮಾವೇಶದ ಘೋಷ ವಾಕ್ಯ … [Read more...] about ದೀರ್ಘಾವಧಿಯಲ್ಲಿ ಭಾರತದ ಇಂಧನ ಬಳಕೆ ಬಹುತೇಕ ದುಪ್ಪಟ್ಟಾಗಲಿದೆ ; ಪ್ರಧಾನಮಂತ್ರಿ ನರೇಂದ್ರ ಮೋದಿ




