ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಕಮ್ಯುನಿಟಿ ಹೆಲ್ತ್ ಆಫೀಸರ್ಒಟ್ಟು ಹುದ್ದೆಗಳು : 680ಖಾಲಿ ಹುದ್ದೆಗಳ ವಿವರಬೆಳಗಾವಿ - 44 ತುಮಕೂರ - 27 ಮೈಸೂರು - 2 ಮಂಡ್ಯ - 57 ಉಡಪಿ - 25 ಚಿಕ್ಕಬಳ್ಳಾಪುರ - 45 … [Read more...] about ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022
Trending
ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ
ಸಿಂಧನೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ನಾನಾ ಕಡೆಗಳಲ್ಲಿ ಬೆಳಗ್ಗೆಯೇ ರಂಗೋಲಿ ಚಿತ್ತಾರ ಬಿಡಿಸಿ, ಒಂದೆಡೆ ಸೇರಿ ಸೂರ್ಯ ನಮಸ್ಕಾರ ಮಾಡಿದರು. ಕೆಲವೆಡೆ ಕಾಲೊನಿ ಜನರೆಲ್ಲ ಒಂದೆಡೆ ಸೇರಿ ಬೆಂಕಿ ಕಾಯಿಸಿ ( ಬೋಗಿ) ಹಬ್ಬವನ್ನು ಆಚರಿಸಲಾಯಿತು.ಸಂಪ್ರದಾಯಿಕ ಮೆರುಗು:ಶ್ರೀಕೃಷ್ಷದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ- ಆಂಧ್ರದ ಆಚರಣಾ ಪದ್ಧತಿಯನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಪೊಂಗಲ್ ಮಾಡಿ, … [Read more...] about ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022
ಬ್ಯಾಂಕ್ ಆಫ್ ಬರೋಡಾವು ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್ಮೆಂಟ್ನ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು ; 58ಹುದ್ದೆಗಳ ವಿವರ;ಹೆಡ್ - ವೆಲ್ತ್ ಸ್ಟ್ರಾಟಜಿಸ್ಟ್ವೆಲ್ತ್ ಸ್ಟ್ರಾಟಜಿಸ್ಟ್ಇನ್ವೆಸ್ಟ್ಮೆಂಟ್ ರಿಸರ್ಚ್ ಮ್ಯಾನೇಜರ್ಪೋರ್ಟ್ ಪೊಲಿಯೊ ರಿಸರ್ಚ್ ಅನಾಲಿಸ್ಟ್ಎನ್ ಆರ್ ಐ ವೆಲ್ತ್ … [Read more...] about ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022
ಹಾವು ಕಚ್ಚಿ ಮಹಿಳೆ ಸಾವು
ಭಟ್ಕಳ: ಗದ್ದೆ ಕೆಲಸದಲ್ಲಿ ನಿರತಳಾಗಿದ್ದ ಮಹಿಳೆಯೋರ್ವರಿಗೆ ವಿಷ ಪೂರಿತ ಹಾವೊಂದು ಕಚ್ಚಿದ ಪರಿಣಾಮವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಕೊಪ್ಪ ಪಂಚಾಯತ ಕಟಗಾರ ಕೊಪ್ಪ ಅತ್ತಿಬಾರದ ನಿವಾಸಿ ಮಂಗಳಿ ತಿಮ್ಮಪ್ಪ ಗೊಂಡ (43) ಎಂದು ಗುರುತಿಸಲಾಗಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ … [Read more...] about ಹಾವು ಕಚ್ಚಿ ಮಹಿಳೆ ಸಾವು
ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022
ಕರ್ನಾಟಕ ಬ್ಯಾಂಕ್ ನಲ್ಲಿಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್ ಲೈನ್ ( Offline ) ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆ : ಕರ್ನಾಟಕ ಬ್ಯಾಂಕ್ಹುದ್ದೆಯ ಹೆಸರು : ಮ್ಯಾನೇಜರ್ಉದ್ಯೋಗದ ಸ್ಥಳ : ಮಂಗಳೂರುವಿದ್ಯಾರ್ಹತೆ : ಕರ್ನಾಟಕದ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ … [Read more...] about ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022




