ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕಾದಳದ ಡೊಮೆಸ್ಟಿಕ್ ವಿಭಾಗದಲ್ಲಿ ಖಾಲಿ ಇರುವ ಕುಕ್, ಸ್ಟೀವರ್ಡ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.job info; Join our whatsapp groupಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು ಅಕ್ಟೋಬರ್ 20 21 ರಿಂದ … [Read more...] about ಎಸ್ ಎಸ್ ಎಲ್ ಸಿ ಉತ್ತಿರ್ಣ ರಿಗೆ ನೌಕಾದಳದಲ್ಲಿ ಉದ್ಯೋಗ
Trending
ಒಡಹುಟ್ಟಿದವನನ್ನೆ ಕೊಲೆಗೈದ ಸಹೋದರನ ಬಂಧನ
ಹೊನ್ನಾವರ ತಾಲೂಕನ್ನು ಬೆಚ್ಚಿ ಬೀಳಿಸಿದ್ದ ಭಾನುವಾರ ನಡೆದ ಯುವಕನ ಮರ್ಡರ್ ಕೇಸ್ ಸಂಭದ ಕೊಲೆಗಡುಕನನ್ನು ಬಂಧಿಸಿರುವ ಪೊಲೀಸರು ಕೊಲೆಯಾದವನ ಒಡಹುಟ್ಟಿದ ಸಹೋದರನೇ ಕೊಲೆಮಾಡಿದ್ದಾನೆನ್ನುವುದನ್ನು ದೃಢಪಡಿಸಿದ್ದಾರೆ.ಕೊಲೆಯಾದ ಯುವಕ ಅರ್ಜುನ ಶಂಕರ ಮೇಸ್ತನ ಅಣ್ಣ ಕೃಷ್ಣ ಶಂಕರ ಮೇಸ್ತ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ತಾಯಿಯ ಜೊತೆ ಇಬ್ಬರು ಸಹೋದರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿರಿಯವನಾದ ಕೃಷ್ಣ ಎಲ್ಲಿಯೂ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನಂತೆ … [Read more...] about ಒಡಹುಟ್ಟಿದವನನ್ನೆ ಕೊಲೆಗೈದ ಸಹೋದರನ ಬಂಧನ
ಬೆಂಕಿ ಸುಂಟರಗಾಳಿ ಹಾವಳಿ
ಅಪರೂಪದ ವಿದ್ಯ ಮಾನವಾದ ಬೆಂಕಿಯ ಸುಂಟರಗಾಳಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಹಾವಳಿ ನಡೆಸಿರುವ ಘಟನೆ ವರದಿಯಾಗಿದೆ. ಅಮೇರಿಕಾದ ನಾನಾ ಭಾಗಗಳಲ್ಲಿ ಹವಾಮಾನ ವೈಪರಿತ್ಯ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಬೆಂಕಿಯ ಸುಂಟರಗಾಳಿ, ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಾದ್ಯಂತ ತಾಪಮಾನ ಏರಿಕೆ ಕಂಡುಬಂದಿದೆ. ಇನ್ನು ಫ್ಲೋರಿಡಾ ಭಾಗದಲ್ಲಿ ಎಲ್ಲಾ ಚಂಡಮಾರುತದಲ್ಲಿ ಭಾರಿ ಮಳೆಯಾಗುತ್ತಿದೆ. ಅದರ ನಡುವೆ ಬೆಂಕಿ ಸುಂಟರಗಾಳಿಯು … [Read more...] about ಬೆಂಕಿ ಸುಂಟರಗಾಳಿ ಹಾವಳಿ
ಆಸ್ತಿ ವಿಚಾರಕ್ಕೆ ವಿವಾಹಿತbವ್ಯಕ್ತಿಯೋರ್ವನ ಆತನ ಪತ್ನಿ ಮನೆಯವರಿಂದಲೇ ಹತ್ಯೆ
ಯಲ್ಲಾಪುರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾಹಿತ ವ್ಯಕ್ತಿಯೋರ್ವನನ್ನು ಆತನ ಹೆಂಡತಿಯ ಮನೆಯವರೇ ಕೊಲೆ ಮಾಡಿದ ಘಟನೆ ತಾಲೂಕಿನ ಚಿಕ್ಕ ಮಾವಳ್ಳಿ ಎಂಬಲ್ಲಿ ನಡೆದಿದೆ.ರಾಜೇಶ್ ನಾಯ್ಕ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು ಈತ ಆಗಾಗ ಆಸ್ತಿ ವಿಷಯವಾಗಿ ಹೆಂಡತಿ ಮತ್ತು ಅವರ ಮನೆಯವರೊಂದಿಗೆ ಜಗಳ ತೆಗೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಹೆಂಡತಿ ಮನೆಯವರು ರಾಜೇಶನನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿ ಸುಟ್ಟು … [Read more...] about ಆಸ್ತಿ ವಿಚಾರಕ್ಕೆ ವಿವಾಹಿತbವ್ಯಕ್ತಿಯೋರ್ವನ ಆತನ ಪತ್ನಿ ಮನೆಯವರಿಂದಲೇ ಹತ್ಯೆ
ಪ್ರಾಣ ಉಳಿಸಿತೇ ಪ್ರಾಣಾಯಾಮ ?
ಹೊನ್ನಾವರ : ಪ್ರಾಣಾಯಾಮ, ಆತ್ಮವಿಶ್ವಾಸ ಮತ್ತು ಸಕಾಲದಲ್ಲಿ ಚಿಕಿತ್ಸೆ ತೀವ್ರ ಹೃದಯಾಘಾತವಾದ ರೋಗಿಯನ್ನು ಉಳಿಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಇತ್ತೀಚಿನ ಒಂದು ಉದಾಹರಣೆ ನೀಡಿದ್ದಾರೆ.ಡಾ. ಪದ್ಮನಾಭ ಕಾಮತ್ಕಾರವಾರದ ಗ್ರಾಮಾಂತರ ಮೂಲದ ವ್ಯಕ್ತಿಯೊಬ್ಬನಿಗೆ ತೀವ್ರ ಹೃದಯಾಘಾತವಾಗುತ್ತದೆ, ಎದೆನೋವಿನಿಂದ ಬಳಲುತ್ತಿದ್ದ ಅವನಿಗೆ ಮಂಗಳೂರಿಗೆ ಬರುವಂತೆ ಸ್ನೇಹಿತರು ಸಲಹೆ ನೀಡುತ್ತಾರೆ. ಕಾರವಾರದಿಂದ ಹೊರಟು … [Read more...] about ಪ್ರಾಣ ಉಳಿಸಿತೇ ಪ್ರಾಣಾಯಾಮ ?




